ಧರ್ಮಾಚರಣೆ-೮೬
ಧರ್ಮಾಚರಣೆ-೮೬
ಸ್ನಾನಮಬ್ಧೈವ ತೈರ್ಮಂತ್ರೈರ್ಮಾರ್ಜನಂ ಪ್ರಾಣಸಂಯಮಃ | ಸೂರ್ಯಶ್ಚ ಚಾಪ್ಯುಪಸ್ಥಾನಂ ಗಾಯತ್ರ್ಯಾಃ ಪ್ರತ್ಯಹಂ ಜಪಃ || ಯಾಜ್ಞವಲ್ಕ್ಯ ಸ್ಮೃತಿ||
ಮುಂಜಾನೆ ವರುಣನಿಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸುತ್ತಾ ಸ್ನಾನ ಮಾಡಿ, ಅನಂತರ ಅಬ್ಲಿಂಗಕ ಮಂತ್ರಗಳಿಂದ ಮಾರ್ಜನ ಮಾಡಿಕೊಂಡು, ಪ್ರಾಣವನ್ನು ಸಂಯಮನ ಮಾಡಿಕೊಂಡು, ( ಪ್ರಾಣಾಯಾಮ) ಸೂರ್ಯನಿಗೆ ಅರ್ಘ್ಯ, ಉಪಸ್ಥಾನ ಹಾಗೂ ಮುಖ್ಯವಾಗಿ ಗಾಯತ್ರೀ ಜಪ ಇವಿಷ್ಟು ಶ್ರೋತ್ರಿಯನು ಮಾಡಲೇಬೇಕಾದ ಅವಶ್ಯ ಕರ್ತವ್ಯಗಳು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ