ಪೋಸ್ಟ್‌ಗಳು

ಸೆಪ್ಟೆಂಬರ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೧೩೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೩೧ *ತಸ್ಯ ತದ್ವಚನಂ ಶ್ರುತ್ವಾ ರಾಘವಃ ಶೋಕಮೂರ್ಛಿತಃ ನಿಪಪಾತ ತದಾ ಭೂಮೌ ಛಿನ್ನಮೂಲ ಇವ ದ್ರುಮಃ* _ಸೀತೆಯ ಬಗೆಗೆ ರಾಮನ ಒಲವು ಎಷ್ಟು ತೀವ್ರವಾಗಿತ್ತು ...

ಚಾರುದತ್ತ ೧೫

👳ಚಾರುದತ್ತ  ಬೆಳಕು-೧೪🌞 *इयं हि निद्रा नयनावलम्बिनी ललाटदेशादुपसर्पतीव माम्। अदृश्यमाना चपला जरेव या मनुष्यवीर्यं परिभूय वर्धते।।* _ನಾಯಕನ ಮಾತು. ಭಾಸನ ಕವಿತ್ವದ ವೈಶಾಲ್ಯಕ...

ರಾಮಾಯಣ ೧೩೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೩೦ *ಕಸ್ಮಾದ್ವಿಷಣ್ಣವದನಾ ವಿದ್ರವಧ್ವಂ ಪ್ಲವಂಗಮಾಃ ತ್ಯಕ್ತಯುದ್ಧಸಮುತ್ಸಾಹಾಃ ಶೂರತ್ವಂ ಕ್ವ ನು ವೋ ಗವಮ್* *ಪೃಷ್ಠತೋನುವ್ರಜಧ್ವಂ ಮಾಮಗ್ರತೋ ಯ...

ಚಾರುದತ್ತ ೧೪

👳ಚಾರುದತ್ತ  ಬೆಳಕು-೧೩🌞 *रक्तं च तारमधुरं च समं स्फुटं च भावार्पितं च न च साभिनप्रयोगम् । किं वा बहु प्रशस्य विविधैर्बहु तत्तदुक्त्वा भित्त्यन्तरं यदि भवेद् युवतीति विद...

ಪದಶಕ್ತಿ ೨೫

ಪದಶಕ್ತಿ= ೨೫ *ವಾಕ್* _ವಚ್ ಧಾತು, ಕ್ವಿಪ್ ಪ್ರತ್ಯಯದ ಕೂಡುವಿಕೆಯಿಂದ ಹುಟ್ಟುವ ಶಬ್ದ. ಮಾತು, ವಾಕ್ಯಗಳ ಸಮೂಹ, ಅರ್ಥವತ್ತಾದ ಶಬ್ದಗಳು ಇವೆಲ್ಲವೂ ವಾಕ್ ಶಬ್ದದ ಅರ್ಥ._ _ಮಾತಿಗೆ ಸಂಬಂಧಿಸಿದ ಎಂಬ ಅರ್ಥ ತಂದುಕ...

ಸೂಕ್ತಿ ೧೨

        सूक्तयः-५ ಲೋಕದಲ್ಲಿ ಯಾವ ಒಂದು ವಸ್ತುವಿನ ಬೆಲೆಯೇ ಆಗಲಿ ಅವರ ಜನೋಪಯೋಗಿತೆಯನ್ನು ಅವಲಂಬಿಸಿಕೊಂಡಿರುತ್ತದೆ. लोके कस्यापि वस्तुनः मौल्यं  तत् कथं जनानां उपकारकं भवति तेन  नि...

ಕಥಾ ೨

समयप्रज्ञा पूर्वं विवेकानन्दः विश्वविद्यालये पठन् आसीत्। तदा सर्वत्र देशे आङ्ग्लाः भारतीप्रजानां द्वेषं कुर्वन्तः आसन्। तस्मिन् विद्यालयेपि पीटर् नामकः  एकः प्...

ಸೂಕ್ತಿ ೬

    सूक्तयः-६ ಎಷ್ಟೇ ಶ್ರೇಷ್ಠ ಪ್ರತಿಭೆ ಅಥವಾ ಪ್ರಯತ್ನಗಳಿದ್ದರೂ ಕೆಲವು ಸಂಗತಿಗಳು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತವೆ. ವಾರನ್ ಬಫೆಟ್‌‌‌. कियन्ति प्रतिभाविशेषाः तथा प्रयत...

ಕಥಾ ೧

     प्रामाणिक चिन्तनम्  एकदा राजा चन्द्रगुप्तः चाणक्येन साकं जनानां सुखदुःखे विचार्य परिहर्तुं सामान्य वेषेण नगर सञ्चारार्थं गत:। तस्मिन् समये सर्वत्र शीतबाधा आस...

ಸೂಕ್ತಿ ೬

    सूक्तयः-६ ಎಷ್ಟೇ ಶ್ರೇಷ್ಠ ಪ್ರತಿಭೆ ಅಥವಾ ಪ್ರಯತ್ನಗಳಿದ್ದರೂ ಕೆಲವು ಸಂಗತಿಗಳು ಕಾರ್ಯರೂಪಕ್ಕೆ ಬರಲು ಸಮಯ ತೆಗೆದುಕೊಳ್ಳುತ್ತವೆ. ವಾರನ್ ಬಫೆಟ್‌‌‌. कियन्ति प्रतिभाविशेषाः तथा प्रयत...

ಸೂಕ್ತಿ ೫

                सूक्तयः= ५ वाञ्छितं सर्वं न प्राप्यसि, प्राप्तं सर्वमपि न अनुभवितुं शक्नोषि। तथा च तृप्तिरेव जीवनम् नान्यत्। ಬಯಸಿದ್ದನ್ನೆಲ್ಲಾ ಪಡೆಯಲಾಗದು. ಪಡೆದದ್ದನ್ನೆ...

ಸೂಕ್ತಿ ೪

               सूक्तयः ४ ಭೂತ ವರ್ತಮಾನ ಭವಿಷ್ಯತ್ ಕಾಲಗಳಲ್ಲಿ ಮಾನವಜೀವನದ ಸುಸಂಬದ್ಧತೆಯನ್ನೂ ವಿಕಾಸವನ್ನೂ ಸಾಧಿಸುವುದಕ್ಕೆ ಮಾಧ್ಯಮವಾಗಿ ನಿಲ್ಲಲು ಅರ್ಹವಾದ ಒಂದೇ ಒಂದು ಸಾಧನವೆಂದರೆ ಭಾಷೆ. ...

ಸೂಕ್ತಿ ೩

                सूक्तयः ನೆನಪೇ ಜೀವನ. ವ್ಯಕ್ತಿಗಳಂತೆ ಸಮುದಾಯಗಳೂ ಅದನ್ನು ಹೊತ್ತಿರುತ್ತವೆ. ಹೀಗಾಗಿ ನೆನಪೊಂದು ನಿರಂತರ ವಿಕಾಸ. ಎರಿಕ್ ಹಾಬ್ಸ್ ಬಾಮ್ स्मृतिः एव जीवनम्। प्रत्येकस्य तथा ...

ಸೂಕ್ತಿ ೨

ಯಾವುದೋ ಒಂದು ಕಡೆ ನಡೆಯುವ ಅನ್ಯಾಯವು ಎಲ್ಲಾ ಕಡೆಯ ನ್ಯಾಯಕ್ಕೆ ಎದುರಾಗುವ ಬೆದರಿಕೆಯೇ ಆಗಿರುತ್ತದೆ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ यत्र कूत्रापि घटित अन्यायकार्यं सर्वथा न्यायप...

ಸೂಕ್ತಿ ೧

Do not try to live forever. You will not succeed. ಜಾರ್ಜ್ ಬರ್ನಾಡ್ ಶಾ कदापि जीवनं शाश्वतमिति मा प्रयत्नं कुरु। तत्र तव श्रमः व्यर्थः। ಅನುವಾದ: ಶ್ರೀನಿಧಿ ಅಭ್ಯಂಕರ್

ಸೂಕ್ತಿ ೭

       सूक्तयः = ८ ಎಲ್ಲಾ ಕಾಲದಲ್ಲೂ ಎಲ್ಲೆಲ್ಲೂ ಎಲ್ಲರಲ್ಲೂ ಇರುವ ಶಾಶ್ವತ ಸತ್ಯವೇ ಸನಾತನ ಧರ್ಮದ ಅಡಿಪಾಯ. ಹೀಗಾಗಿ ಅದು ದೇಶವನ್ನೂ ದೇಹವನ್ನೂ ಮೀರಿದ ತತ್ವ. मूलम्: ಆನಂದ ಕುಮಾರಸ್ವಾಮಿ. सर्वेषु क...

ಕಥಾ ೩

      अनुवादित संस्कृत कथा सरणिः =३               श्रद्धायाः महत्वम् एकदा एकः पुरुषः तस्य पुत्रौ साकं मार्गे गच्छति स्म। कनिष्ठं सः कटौ उपविश्य, अपरस्य हस्तं स्वयं धृत्...

ಸೂಕ್ತಿ ೮

     सूक्तयः=९ मूलम्- ರಾಷ್ಟ್ರವನ್ನು ಉತ್ತಮಗೊಳಿಸಲು ಅಲ್ಲಿನ ಪ್ರಜೆಗಳು ಉತ್ತಮಾರಾಗಿರಬೇಕು. ಜನಾಂಗ ಶ್ರೇಷ್ಠವಾಗಬೇಕಾದರೆ ಜನತೆ ಶ್ರೇಷ್ಠರಾಗಬೇಕು. ಜಯಶಾಲಿ ರಾಷ್ಟ್ರದ ಲಕ್ಷಣ ಅಲ್ಲಿನ ಪ್ರಜೆ...