📗☘ ಮಹಾಭಾರತದ ಕೆಲವು ವಿಶೇಷ ಮಾಹಿತಿಗಳು ☘📗 _ದ್ರುಪದನು ಮಗಳ ಸ್ವಯಂವರ ಏರ್ಪಡಿಸಿದ್ದು *ಶಿಶುಮಾರಪುರ* ಎಂಬ ದಕ್ಷಿಣ ಪಾಂಚಾಲದ ಒಂದು ಊರಿನಲ್ಲಿ. ಈ ಊರು ಮೊಸಳೆಯ ಮರಿಯ ಆಕಾರ ಪಡೆದಿತ್ತು._ _ಹದಿನಾರು ದಿವಸ...
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-೫೬ *ಮಿತ್ರಭಾವೇನ ಸಂಪ್ರಾಪ್ತಂ ನ ತ್ಯಜೇಯಂ ಕಥಂಚನ ದೋಷೋ ಯದ್ಯಪಿ ತಸ್ಯ ಸ್ಯಾತ್ಸತಾಮೇತದಗರ್ಹಿತಮ್* _ಎಲ್ಲರ ಮಾತನ್ನು ಆಲಿಸಿದ ರಾಮ ತಾನು ಮಾತನಾಡುತ...
📗🌾📙 ವೇದ-ಧರ್ಮ 📗🌾📙 ಭಾಗ-೩೫ ~ವೇದ ಪ್ರಾಮಾಣ್ಯ~ _ವೇದದ ಅಸ್ತಿತ್ವವನ್ನು ಒಪ್ಪಿದರೂ ಅದರ ಪ್ರಾಮಾಣ್ಯ ಹೇಗೆ ಒಪ್ಪಲು ಸಾಧ್ಯ? ಏಕೆಂದರೆ *ಸೃಣ್ಯೇವ ಜರ್ಭರೀ ತುರ್ಭರೀತೂ* ಮುಂತಾದ ವೇದಮಂತ್ರಗಳಿಗೆ ಅರ್ಥವೇ ...