ಪೋಸ್ಟ್‌ಗಳು

ಜೂನ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಮಾಯಣ ೯೨

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೨ *ವಿವಿಧಾಯುಧಹಸ್ತಾಶ್ಚ ಶೂಲಮುದ್ಗರಪಾಣಯಃ ಗದಾಭಿಃ ಪಟ್ಟಸೈರ್ದಂಡೈರಾಯಸೈರ್ಮುಸಲೈರ್ಭೃಶಮ್*  *ಪರಿಘೈರ್ಭಿಂದಿಪಾಲೈಶ್ಚ ಭಲ್ಲೈಃ ಪ್ರಾಸೈಃ ಪರ...

ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸 *लघुवृत्तितया भिदां गतं बहिरन्तश्च नृपस्य मण्डलम् । अभिभूय हरत्यनन्तर: शिथिलं कूलमिवापगारय: ।।* _ಧರ್ಮಜನ ಮಾತು. ರಾಜನಾದವನು ಪ್ರತಿಕ್ಷಣವೂ ತನ್ನ ...

ಮಹಾಭಾರತ ೪೨

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೨ *ವೇದವೇದಾಂಗವಿದ್ವಾಂಸಸ್ತಥೈವಾಧ್ಯಾತ್ಮಚಿಂತಕಾಃ ಚೌಕ್ಷಾಕ್ಷ ಭಗವದ್ಭಕ್ತಾಃ ಸೂತಾಃ ಪೌರಾಣಿಕಾಶ್ಚ ಯೇ* _ಅರ್ಜುನ ಪ್ರಾಯಶ್ಚಿತ್ತವೆಂದು...

ರಾಮಾಯಣ ೯೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೧ *ತೇಜೋ ವೀರ್ಯಂ ಬಲಂ ಚೌಜಃ ಉತ್ಸಾಹಶ್ಚ ಮಹಾಗುಣಃ ಪ್ರದರ್ಶನಂ ಚ ಬುದ್ಧಿಶ್ಚ ಸ್ಮೃತಿಶ್ಚ ದ್ವಿಗುಣಾ ತಯೋಃ* _ಸರ್ಪಾಸ್ತ್ರ ಬಂಧನಕ್ಕೊಳಗಾದ ರಾಘವರಲ...

ಸ್ವಪ್ನವಾಸವದತ್ತ ೧

🌼 ಸ್ವಪ್ನವಾಸವದತ್ತ ಎಸಳು-೧ 🌼 *उदयनवेन्दुसवर्णावासवदत्ताबलौ  बलस्य त्वाम् । पद्मावतीर्णपूर्णौ वसन्तकम्रौ भुजौ पाताम् ।।* _ಸ್ವಪ್ನವಾಸವದತ್ತದ ಮಂಗಲಶ್ಲೋಕ. ಈ ಶ್ಲೋಕದಲ್ಲಿ ನಾಟ...

ಸ್ವಪ್ನವಾಸವದತ್ತ

🌼 ಸ್ವಪ್ನವಾಸವದತ್ತ 🌼 _ಭಾಸನ‌ ಇನ್ನೊಂದು ನಾಟಕ. ಪ್ರತಿಜ್ಞಾ ಯೌಗಂಧರಾಯಣದ ಮುಂದುವರಿದ ಭಾಗ ಇದು. ಈ ನಾಟಕವೂ ಬೃಹತ್ಕಥೆಯನ್ನು ಆಧರಿಸಿ ಬರೆದದ್ದು. ತನ್ನ ಪ್ರತಿಜ್ಞೆಯಂತೆ ಉದಯನನ್ನು ಮಹಾಸೇನನ ಬಂಧನದ...

ಪ್ರತಿಜ್ಞಾ ಯೌಗಂಧರಾಯಣ ೨೧

🔥 ಪ್ರತಿಜ್ಞಾ ಯೌಗಂಧರಾಯಣ 🔥೨೧ *भवन्त्वरजसो गाव: परचक्रं प्रशाम्यतु । इमामपि महीं कृत्स्नां राजसिंह: प्रशास्तु न: ।।* _ಶತ್ರುವಿನಿಂದ ಅಪಹೃತಳಾದ ತನ್ನ ಮಗಳನ್ನು ಮಡದಿಯ ಇಚ್ಛೆಯಂತೆ ಮಹ...

ರಾಮಾಯಣ ೯೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೦ *ತಚ್ಚ ಮಿಥ್ಯಾಪ್ರಲಪ್ತಂ ಮಾಂ ಪ್ರಧಕ್ಷ್ಯತಿ ನ ಸಂಶಯಃ ಯನ್ಮಯಾ ನ ಕೃತೋ ರಾಜಾ ರಾಕ್ಷಸಾನಾಂ ವಿಭೀಷಣಃ* _ರಾಮನ ಮಾತು. ವಿಭೀಷಣನನ್ನು ರಾಕ್ಷಸರ ರಾಜನನ...

ಮಹಾಭಾರತ ೪೧

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೧ *ಗುರೋರನುಪ್ರವೇಶೋ ಹಿ ನೋಪಘಾತೋ ಯವೀಯಸಃ ಯವೀಯಸೋನುಪ್ರವೇಶೋ ಜ್ಯೇಷ್ಠಸ್ಯ ವಿಧಿಲೋಪಕಃ* _ಆದದ್ದಾಗಲಿ,ವನವಾಸ ಅಥವಾ ವನದಲ್ಲಿ ಮರಣವೇ ಆಗಲಿ ಧ...

ಪ್ರತಿಜ್ಞಾ ಯೌಗಂಧರಾಯಣ ೨೦

🔥 ಪ್ರತಿಜ್ಞಾ ಯೌಗಂಧರಾಯಣ 🔥೨೦ *गृहा न निर्वान्ति मया प्रदीपितास्तथैव तावद्धृदयानि मन्त्रिणाम् । इयं तु पूजा मम दण्डधारिण: कृतापराधस्य हि सत्कृतिर्वध: ।।* _ಯೌಗಂಧರಾಯಣನ ಮಾತ...

ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸 *मतिमान्विनयप्रमाथिन: समपपेक्षेत समुन्नतिं द्विष: । सुजय: खलु तादृगन्तरे विपदन्ता ह्यविनीतसम्पद: ।।* _ಧರ್ಮಜನ ಮಾತು. ಬುದ್ಧಿವಂತನಾದ ವ್ಯಕ್ತಿ ಅ...

ರಾಮಾಯಣ ೮೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೯ *ಇದಂ ವಿಮಾನಂ ವೈದೇಹಿ ಪುಷ್ಪಕಂ ನಾಮ ನಾಮತಃ ದಿವ್ಯಂ ತ್ವಾಂ ಧಾರಯೇನ್ನೈವಂ ಯದ್ಯೇತೌ ಗತಜೀವಿತೌ* _ರಾಮರು ಹತರಾದರೆಂದು ಸೀತೆ ಒಂದೇ ಸಮನೆ ಅಳುತ್ತಿ...

ಮಹಾಭಾರತ ೪೦

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೦ *ದೃಷ್ಟ್ವಾ ಚ ವಿಶ್ವಕರ್ಮಾಣಂ ವ್ಯಾದಿದೇಶ ಪಿತಾಮಹಃ ಸೃಜ್ಯತಾಂ ಪ್ರಾರ್ಥನೀಯೇಹ ಪ್ರಮದೇತಿ ಮಹಾತಪಾಃ* _ದೇವಗಣ ಮತ್ತು ಋಷಿಗಣದ ಕೋರಿಕೆಯ ಮೇರ...