ಪೋಸ್ಟ್‌ಗಳು

ಫೆಬ್ರವರಿ, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಾಭಾರತ ೨೮

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೮ *ಈಪ್ಸಿತಶ್ಚ ಗುಣಃ ಸ್ತ್ರೀಣಾಮೇಕಸ್ಯಾ ಬಹುಭರ್ತೃತಾ ತಂ ಚ ಪ್ರಾಪ್ತವತೀ ಕೃಷ್ಣಾ ನಸಾ ಭೇದಯಿತುಂ ಸುಖಮ್* _ಕರ್ಣ ಸುಯೋಧನನ ಬಳಿ ತನ್ನ ಮಾತು ಮು...

ವೇದ ಧರ್ಮ ೪೯

📗🌾📙 ವೇದ-ಧರ್ಮ 📗🌾📙 ಭಾಗ-೪೯ _ಫಲವನ್ನು ಉದ್ದೇಶವಾಗಿಸಿಕೊಂಡ ಎಲ್ಲಾ ಕರ್ಮಗಳು ಕಾಮ್ಯಕರ್ಮಗಳು. ಸ್ವರ್ಗ ಬೇಕೆಂದರೆ ಜ್ಯೋತಿಷ್ಟೋಮ ಯಾಗ ಮಾಡುವುದೇ ಮುಂತಾದ ಎಲ್ಲಾ ಕರ್ಮಗಳು. ಇವುಗಳನ್ನು ಯಾಕೆ ಬಿಡಬೇ...

ಪ್ರತಿಜ್ಞಾ ಯೌಗಂಧರಾಯಣ ೮

🔥 ಪ್ರತಿಜ್ಞಾ ಯೌಗಂಧರಾಯಣ 🔥೮ *कुलं तावच्छ्लाघ्यं प्रथममभिकाँक्षे हि मनसा तत: सानुक्रोशं मृदुरपि गुणो ह्येष बलवान् । ततो रूपे कान्तिं न खलु गुणत: स्त्रीजनभयात् ततो वीर्यो...

ಮಹಾಭಾರತ ೨೭

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೭ *ಜಾತಪಕ್ಷಾಃ ವಿದೇಶಸ್ಥಾ ವಿವೃದ್ಧಾಃ ಸರ್ವಶೋದ್ಯ ತೇ ನೋಪಾಯಸಾಧ್ಯಾಃ ಕೌಂತೇಯಾ ಮಮೈಷಾ ಮತಿರಚ್ಯುತ* _ಕರ್ಣನ ಸಮಯೋಚಿತ ಮಾತು. ಅಪ್ಪಾ, ದುರ್ಯ...

ಮಹಾಭಾರತ ೨೬

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೬ *ನಿತ್ಯಂ ಭವತು ತೇ ಬುದ್ಧಿರೇಷಾ  ರಾಜನ್ಶತಂ ಸಮಾಃ* _ವಿದುರನು ಪ್ರಜ್ಞಾಚಕ್ಷುವನ್ನು ಕುರಿತಾಡುವ ಮಾತು. ಧೃತರಾಷ್ಟ್ರನು ಪಾಂಡವರ ಏಳಿಗೆಯ ವಿ...

ಪ್ರತಿಜ್ಞಾ ಯೌಗಂಧರಾಯಣ ೭

🔥 ಪ್ರತಿಜ್ಞಾ ಯೌಗಂಧರಾಯಣ 🔥೭ *काष्ठादग्निर्जायते मथ्यमानात् भूमिस्तोयं खन्यमाना ददाति । सोत्साहानां नास्त्यसाध्यं नराणाम् मार्गारब्धा: सर्वयत्ना: फलन्ति ।।* _ಯೌಗಂಧರಾ...

ವೇದ ಧರ್ಮ ೪೮

📗🌾📙 ವೇದ-ಧರ್ಮ 📗🌾📙 ಭಾಗ-೪೮ _ಶಾಸ್ತ್ರ ಓದುವ ಮುನ್ನ ವೇದಗಳನ್ನು ಯಾಕೆ ಓದಬೇಕು ಎಂಬ ಪ್ರಶ್ನೆಗೆ ಉತ್ತರ ಹೀಗಿದೆ._ *ಅಪಹತಪಾಪ್ಮಾ ಸ್ವಾಧ್ಯಾಯೋ ದೇವಪವಿತ್ರಂ ವಾ ಏತತ್ ತಂ ಯೋನುಸೃಜತ್ಯಭಾಗೋ ವಾಚಿ ಭವತ್ಯ...

ಮಹಾಭಾರತ ೨೫

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೫ *ಧಿಕ್ಕುರ್ವಂತಸ್ತದಾ ಭೀಷ್ಮಂ ಧೃತರಾಷ್ಟ್ರಂ ಚ ಕೌರವಮ್ ಕರ್ಮಣಾ ಸುನೃಶಂಸೇನ ಪುರೋಚನಕೃತೇನ ವೈ* _ಪಾಂಡವರು ದ್ರೌಪದಿಯ ಕೈ ಹಿಡಿದ ಸುದ್ದಿಯು ...

ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸 *स्फुटता न पदैरपाकृता न च न स्वीकृतमर्थगौरवम् । रचिता पृथगर्थता गिरां न च सामर्थ्यमपोहितं क्वचित् ।।* _ಧರ್ಮಜನ ಮಾತು. ತಮ್ಮಾ, ನಿನ್ನ ಮಾತು ಮಧುರವ...

ವೇದ ಧರ್ಮ ೪೭

📗🌾📙 ವೇದ-ಧರ್ಮ 📗🌾📙 ಭಾಗ-೪೭ *ಸರ್ವಸ್ಯೈವ ಹಿ ಶಾಸ್ತ್ರಸ್ಯ ಕರ್ಮಣೋ ವಾಪಿ ಕಸ್ಯಚಿತ್ ಯಾವತ್ಪ್ರಯೋಜನಂ ನೋಕ್ತಂ ತಾವತ್ತತ್ಕೇನ ಗೃಹ್ಯತೇ* _ಕುಮಾರಿಲ ಭಟ್ಟನ ಮಾತಿದು. ಯಾವ ಶಾಸ್ತ್ರವಾಗಲಿ, ಕರ್ಮವಾಗಲಿ ಜ...