ಧರ್ಮಾಚರಣೆ-೭೬

ಧರ್ಮಾಚರಣೆ-೭೬

ಕುಟುಂಬಿನೇ ದರಿದ್ರಾಯ ಶ್ರೋತ್ರಿಯಾಯ ವಿಶೇಷತಃ | ಯದ್ದಾನಂ ದೀಯತೇ ತ್ವಸ್ಮೈ ತದ್ದಾನಂ ಶುಭಕಾರಕಮ್ || ಪರಾಶರ ಸ್ಮೃತಿ||

ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ವೇದ- ವೇದಾಂಗಗಳನ್ನು ಅಧ್ಯಯನ ನಡೆಸಿ ಅದರಂತೆ ಜೀವನ ನಡೆಸುವ ಬಡವನಾದ ಶ್ರೋತ್ರಿಯನಿಗೆ ದಾನ ಕೊಡುವುದು ತುಂಬಾ ಶ್ರೇಯಸ್ಕರ. ದಾನ ಕೊಡುವುದಾದರೆ ಇಂತಹ ವ್ಯಕ್ತಿಗಳನ್ನು ಹುಡುಕಿ ದಾನ ಮಾಡಬೇಕೇ ಹೊರತು ಸಾಕಷ್ಟು ಸಂಪತ್ತಿದ್ದವರಿಗೆ ಅಥವಾ ಯಾವ ಆಚಾರವೂ ಇಲ್ಲದವರಿಗೆ ಎಂದಿಗೂ ಕೊಡಬಾರದು. ಧರ್ಮಶ್ರದ್ಧೆ- ಸದಾಚಾರ- ಅಧ್ಯಯನ ಇವುಗಳು ದಾನಕ್ಕೆ ತುಂಬಾ ಅವಶ್ಯಕ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩