ಪೋಸ್ಟ್‌ಗಳು

ಜೂನ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪದಶಕ್ತಿ ೨೧

📝📕ಪದ ಸಂಪದ ೨೧📕📝 *ತ್ರ್ಯಂಬಕ* _ತ್ರ್ಯಂಬಕಂ ಯಜಾಮಹೇ ಎಂಬ ರುದ್ರನ ಪ್ರಸಿದ್ಧ ಸ್ತೋತ್ರದ ಆದಿಯಲ್ಲಿ ಬರುವ ಹೆಸರು‌. ಅಂಬಕ ಶಬ್ದವು ಬೇರೆಬೇರೆ ಅರ್ಥಗಳನ್ನು ಪಡೆದಿರುವ ಕಾರಣ ದೇವನಾದ ಶಿವನ ವಿಷಯದಲ್ಲೂ ...

ರಾಮಾಯಣ ೧೨೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೨೦ *ಬ್ರಹ್ಮದತ್ತವರೋ ಹ್ಯೇಷ ಅವಧ್ಯಕವಚಾವೃತಃ ಬ್ರಾಹ್ಮೇಣಾಸ್ತ್ರೇಣ ಭಿಂದ್ಯೇನಮೇಷ ವಧ್ಯೋಹಿ ನಾನ್ಯಥಾ. ಅವಧ್ಯ ಏಷ ಹ್ಯನ್ಯೇಷಾಮಸ್ತ್ರಾಣಾಂ ಕವ...

ಚಾರುದತ್ತ ೮

👳ಚಾರುದತ್ತ  ಬೆಳಕು-೬🌞 *अभिनयति वचांसि सर्वगात्रैः किमपि किमप्यनवेक्षितार्थमाह । अनूचितगतिरप्रगल्भवाक्यः पुरुषमयस्य पशोर्नवावतारः ।।* _ವಿಟನು ಶಕಾರನೆಂಬ ಹಾಸ್ಯಗಾರನ ಬ...

ರಾಮಾಯಣ ೧೧೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೯ *ವಿಂಶತಿರ್ದಶಚಾಷ್ಟೌ ಚ ತೂಣ್ಯೋಸ್ಯ ರಥಮಾಸ್ಥಿತಾಃ ಕಾರ್ಮುಕಾಣಿ ಚ ಭೀಮಾನಿ ಜ್ಯಾಶ್ಚ ಕಾಂಚನಪಿಂಗಲಾಃ* *ದ್ವೌ ಚ ಖಡ್ಗೌ ರಥಗತೌ ಪಾರ್ಶ್ವಸ್ಥೌ ಪ...

ಪದಶಕ್ತಿ ೨೦

📝📕ಪದ ಸಂಪದ ೨೦📕📝 *ವಿರೂಪಾಕ್ಷ* _ಈ ಹೆಸರು ನೋಡಿದಾಗ ನೋಡಿದಾಗ ನಮಗನಿಸುವುದು ಏನೋ ವಿಚಿತ್ರ ಎಂದು. ವಿವಿಧಾನಿ ಅಕ್ಷೀಣಿ ಯಸ್ಯ ಸಃ ಎಂಬ ವಿಗ್ರಹದಂತೆ ಸೂರ್ಯ ಚಂದ್ರ ಅಗ್ನಿ ಎಂದು ಮೂರು ಕಣ್ಣು ಹೊಂದಿದ ಕಾರ...

ಚಾರುದತ್ತ ೭

👳ಚಾರುದತ್ತ  ಬೆಳಕು-೬🌞 *किं वासुदेवः शवपत्तनेशः कुन्तीसुतो वा जनमेजयो वा । अहं त्वां गृहीत्वा केशहस्ते दुःशासनः सीतामिवाहरामि ।।* _ವೇಶ್ಯಾಪುತ್ರಿ ಸುಂದರಿ ವಸಂತಸೇನೆ ಮನದ ಪ್...

ಚಾರುದತ್ತ ೬

👳ಚಾರುದತ್ತ  ಬೆಳಕು-೬🌞 *किं त्वं भयेन परिवर्तितसौकुमार्या नृत्तोपदेशविशदौ चरणौ क्षिपन्ती । उद्विग्नचञ्चलकटाक्षनिविष्टदृष्टिर्व्याघ्रानुसारचकिता हरिणीव यासि ।।...

ರಾಮಾಯಣ ೧೧೮

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೮ *ಸತೈಸ್ತದಾ ಭಾಸ್ಕರತುಲ್ಯವರ್ಚಸೈಃ ಸುತೈರ್ವೃತಃ ಶತ್ರುಬಲಪ್ರಮರ್ದನೈಃ ರರಾಜ ರಾಜಾ ಮಘವಾನ್ ಯಥಾಮರೈಃ ವೃತೋ ಮಹಾದಾನವದರ್ಪನಾಶನೈಃ* _ವಾಲ್ಮೀ...

ಪದಶಕ್ತಿ ೧೯

📝📕ಪದ ಸಂಪದ ೧೯📕📝 *ಶಿವ* _ಶಿವ ಈಶ್ವರನ ಪ್ರಸಿದ್ಧ ಹೆಸರು. ಉಳಿದ ದೇವರ ನಾಮಗಳಲ್ಲೂ ಈ ಹೆಸರು ಸಹಜವಾಗಿ ಇದೆ. ಶಿವ ಶಬ್ದಕ್ಕೆ ಮುಖ್ಯ ಅರ್ಥ ಮಂಗಳ ಎಂಬುದು. ಯಾವ ದೇವನು ಕಲ್ಯಾಣಕರನೋ ಅವನೇ ಶಿವ. ಅವನು ಮುಕ್ಕಣ್...

ಚಾರುದತ್ತ ೫

👳ಚಾರುದತ್ತ  ಬೆಳಕು-೫ 🌞 *विभवानुवशा भार्या समदुःखसुखो भवान् ।      सत्त्वं न परिभ्रष्टं यद्        दरिद्रेषु दुर्लभम् ।।* _ಚಾರುದತ್ತನ ಚಾರುತರವಾದ ಮಾತು. ಗೆಳೆಯ, ನನ್ನ ಬಡತನದ ಬಗೆ...

ರಾಮಾಯಣ ೧೧೭

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೧೭ *ಯದ್ಯಹಂ ಭ್ರಾತೃಹಂತಾರಂ ನ ಹನ್ಮಿ ಯುಧಿ ರಾಘವಮ್. ನನು ಮೇ ಮರಣಂ ಶ್ರೇಯೋ ನ ಚೇದಂ ವ್ಯರ್ಥಜೀವಿತಮ್* _ರಾವಣನ ಮಾತು. ತಮ್ಮನು ಅಳಿದುದನ್ನು ಅರಿತ ಅವನು...