ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಾರುದತ್ತ ೩

🌞ಚಾರುದತ್ತ  ಬೆಳಕು -3🌚 *सत्यं न मे धनविनाशगता विचिन्ता भाग्यक्रमेण हि धनानि पुनर्भवन्ति । एतत्तु मां दहति नष्टधनश्रियो मे यत् सौहृदानि सुजने शिथिलीभवन्ति ।।* _ಭಾಸನ ಮತ್ತೊ...

ಪದಸಂಪದ ೨೩

📝📕ಪದ ಸಂಪದ ೧೩📕📝 *ಅಧೋಕ್ಷಜ* _ವಿಷ್ಣುವಿನ ಪರ್ಯಾಯ. ಅಕ್ಷಗಳೆಂದರೆ ಇಂದ್ರಿಯಗಳು. ಇಂದ್ರಿಯ ಜ್ಞಾನವು ಯಾರ ದಯೆಯಿಲ್ಲದೆ ಬರಲಾರದೋ ಅವನೇ ಅಧೋಕ್ಷಜ. ಕಣ್ಣು ತನ್ನೆದುರಿಗಿನ ರೂಪವನ್ನು, ಕಿವಿ ಬಾಹ್ಯದ ಶಬ...

ಚಾರುದತ್ತ ೨

🌞ಚಾರುದತ್ತ  ಬೆಳಕು -2🌚 *क्षीणा ममार्था: प्रणयिक्रियासु विमानितं नैव परं स्मरामि । एतत्तु मे प्रत्ययदत्तमूल्यं सत्वं सखे न क्षयमभ्युपैति ।।* _ಚಾರುದತ್ತನ ಮತ್ತೊಂದು ಮನದ ಮಾತು. ...

ಚಾರುದತ್ತ 1

🌞ಚಾರುದತ್ತ  ಬೆಳಕು -೧🌚 *सुखं हि दु:खान्यनुभूय शोभते यथान्धकारादिव दीपदर्शनम् । सुखात्तु यो याति दशां दरिद्रतां स्थित: शरीरेण मृत: स जीवति ।।* _ಚಾರುದತ್ತದ ಒಂದು ಚಂದದ ಶ್ಲೋಕ. ಭಾ...

ಪದಸಂಪದ ೨೨

📝📕ಪದ ಸಂಪದ ೧೨📕📝 *ವಾಸುದೇವ* _ವಸುದೇವ- ದೇವಕಿಯರ ಮಗನಾಗಿ ಕೃಷ್ಣನು ವಾಸುದೇವ. ಎಲ್ಲರ ಹೃದಯದಲ್ಲಿ ವಾಸ ಮಾಡುವ ದೇವನಾದ್ದರಿಂದ ವಾಸು-ದೇವನೂ ಅವನೇ. ಶುದ್ಧ ಅಂತಃಕರಣ ಉಳ್ಳ ವ್ಯಕ್ತಿಯ ಹೃದಯದಲ್ಲಿ ಪ್ರಕಾ...

ಪದಸಂಪದ ೨೨

📝📕ಪದ ಸಂಪದ ೧೧📕📝 *ಜನಾರ್ದನ* _ಇದೂ ವಿಷ್ಣುವಿನ ಪರ್ಯಾಯವೇ ಆಗಿದೆ. ಜನರಿಂದ ನಾನಾ ಕಾರಣಗಳಿಂದ ಯಾಚಿಸಲ್ಪಡುವವನು ಎನ್ನುವುದು ಒಂದು ಅರ್ಥ. ಸಂಪತ್ತಿಗಾಗಿ- ಶಾಂತಿಗಾಗಿ- ನೀರೋಗಕ್ಕಾಗಿ- ಕಾಮನೆಗಳಿಗಾಗಿ ...

ಪದಶಕ್ತಿ ೦

📝📕ಪದ ಸಂಪದ ೧೦📕📝 *ಗೋವಿಂದ* _ವಿಷ್ಣುವಿನ ಮತ್ತೊಂದು ಹೆಸರಿನಲ್ಲಿ ಇಂದು ಪದಶಕ್ತಿ ನೋಡೋಣ.  ಯಾರು ಭೂಮಿಯನ್ನು, ಧೇನುವನ್ನು, ಸ್ವರ್ಗವನ್ನು, ವೇದವನ್ನು ಉದ್ಧರಿಸಿದನೋ ಅವನೇ ಗೋವಿಂದ. ಸಂಸ್ಕೃತದಲ್ಲಿ ಗ...

ಪದಶಕ್ತಿ ೯

📝📕ಪದ ಶಕ್ತಿ ೯📕📝 *ವೈಕುಂಠ* _ಭಗವಂತನ ಆವಾಸ ಸ್ಥಾನ, ಭಕ್ತರ ಗಮ್ಯ ಸ್ಥಾನ ಎರಡೂ ವೈಕುಂಠವೇ ಆಗಿದೆ. ವೈಕುಂಠ ಶಬ್ದಕ್ಕೆ ವಿಷ್ಣು ಎಂಬ ಅರ್ಥವೂ ಇದೆ. ಯಾವುದು ನಾಶರಹಿತವಾದ ಲೋಕವೋ ಅದು ವೈಕುಂಠ. ಭಗವಂತನೂ ನಾಶರ...

ಪದಶಕ್ತಿ ೮

📝📕ಪದ ಶಕ್ತಿ ೮📕📝 *ನಾರಾಯಣ* _ಹೆಸರು ನೋಡಿದ ಕೂಡಲೇ ವಿಷ್ಣು ಎಂಬುದು ಪ್ರಸಿದ್ಧ. ವಿಷ್ಣುವಿಗಾದರೂ ಹೇಗೆ ಈ ಹೆಸರು ಅನ್ವಯ ಆಗುವುದೆಂದು ನೋಡುವುದಾದರೆ ಜಗದ ಸೃಷ್ಟಿಗೆ ಕಾರಣವಾದ ನೀರಿನಲ್ಲಿ ಯಾರು ಮೊದಲ...

ಪದಶಕ್ತಿ ೭

📝📕ಪದ ಶಕ್ತಿ ೭📕📝 *ಬುದ್ಧ* _ಆಧುನಿಕ ಜಗತ್ತಿನಲ್ಲಿ ಅಥವಾ ನಮ್ಮ ಧರ್ಮದ ಮೂಲಭೂತ ತತ್ವಗಳ ಪರಿಚಯ ಇಲ್ಲದ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ವ್ಯಕ್ತಿ ಎಂದರೆ ಬುದ್ಧ. ದಿನವೂ ಮಾಂಸಾಹಾರ ಮಾಡುವವರಿರಲಿ,ಭ್ರ...

ಸ್ವಪ್ನವಾಸವದತ್ತ 2

🌼 ಸ್ವಪ್ನವಾಸವದತ್ತ ಎಸಳು-೧೨🌼  *क: कं शक्तुो रक्षितुं मृत्युकाले रज्जुच्छेदे के घटं धारयन्ति । एवं लोकस्तुल्यधर्मो वनानां काले काले छिद्यते रुह्यते च ।।* _ಉದಯನನ್ನು ಸಮಾಧಾನ...

ಪದಶಕ್ತಿ ೬

📝📕ಪದ ಶಕ್ತಿ ೬📕📝 *ಅಸುರ* _ದೇವತೆಗಳನ್ನು ಬಿಸಾಕುತ್ತಾರೆ ಎಂಬ ಅರ್ಥದಲ್ಲಿ ಸುರವಿರೋಧಿಗಳು. ದೇವ ವಿರೊಧಿಗಳು ಅಥವಾ ಯಾವಾಗಲೂ ಅವರೊಡನೆ ಕಾದಾಡುವರು ಎಂಬುದೇ ತಾತ್ಪರ್ಯ. ಪೂರ್ವದೇವತೆಗಳಾದರೂ ತಮ್ಮ ಹೀ...

ಪದಶಕ್ತಿ ೫

📝📕ಪದ ಶಕ್ತಿ ೫📕📝 *ಭೂತಃ* _ಭೂತ ಎಂಬ ಶಬ್ದವನ್ನು ನಾವು ಹೆಚ್ಚಾಗಿ ತೀರಿಕೊಂಡ ವ್ಯಕ್ತಗಳ ಬಗ್ಗೆ ಅಥವಾ ಕಳೆದು ಹೋದ ಕಾಲದ ಬಗ್ಗೆ ಬಳಸುತ್ತೇವೆ. ಇದು ರೂಢಿಯ ಅರ್ಥಗಳಾದರೆ ಶಬ್ದದ ಮೂಲಾರ್ಥ ಸ್ವಲ್ಪ ಭಿನ್ನವ...

ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸 *यशोधिगन्तुं सुखलिप्सया वा मनुष्यसँख्यामतिवर्तितुं वा । निरुत्सुकानामभियोगभाजां समुत्सुकेवाँकमुपैति सिद्धि: ।।* _ಒಂದು ಗುರಿಯನ್ನು ಸಾಧ...