🌺 ಪ್ರತಿಮಾನಾಟಕದ ಒಂದು ಸುಮ 🌺 *पितुनियोगादहमागतो वनं न वत्स दर्पान्न भयान्न विभ्रमात् | कुलं च न: सत्यधनं ब्रवीमि ते कथं भवान् नीचपथे प्रवर्तते ||* _ಭರತನು ಅಯೊಧ್ಯೆಗೆ ಹಿಂತಿರುಗುವಂತೆ ರಾಮನನ್ನು ಒತ್ತಾಯಿಸುತ್ತಿದ್ದಾನೆ. ಇಲ್ಲದಿದ್ದರೆ ನಾನು ಬದುಕಲಾರೆ ಎಂದೆಲ್ಲ ಹೇಳುತ್ತಾನೆ. ಆಗ ರಾಮನ ಮಾತಿದು. ಮಗು, ಭರತ ಯಾಕೆ ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಾನು ಅಯೋಧ್ಯೆ ತೊರೆಯಲು ಕಾರಣವೇನೆಂದು ಚಿಂತಿಸಿರುವಿ? ತಂದೆಯ ಆಜ್ಞೆಯಂತೆ ನಾನು ವನಕ್ಕೆ ಹೊರಟವನು ಹೊರತು ರಾಜ್ಯವಾಳುವ ಜವಾಬ್ದಾರಿಗೆ ಹೆದರಿ ಅಲ್ಲ, ಅಥವಾ ತಮ್ಮನಿಗೆ ಕೊಡುವುದಾದರೆ ಅವನೇ ಎಲ್ಲವನ್ನೂ ನೋಡಿಕೊಳ್ಳಲೆಂಬ ಕೊಬ್ಬಿನಿಂದಲೋ ಅಥವಾ ತಿರಸ್ಕಾರದಿಂದಲೋ ಅಲ್ಲ, ಅಥವಾ ಬುದ್ಧಿನಾಶವಾಗಿ ನಾನು ಕಾಡಿನ ದಾರಿ ಹಿಡಿದಿಲ್ಲ. ರಾಜ್ಯವಾಳುವ ಮಹತ್ತರ ಕಾರ್ಯಕ್ಕೆ ಈ ರಾಮ ಹೆದರುವನಲ್ಲ. ರಾಜ್ಯ ತಪ್ಪಿಹೋಯಿತೆಂದು ದುಃಖಿಸುವವನೂ, ಬುದ್ಧಿಸ್ಥಿಮಿತ ಕಳೆದುಕೊಳ್ಳುವವನೂ ಅಲ್ಲ. ಅಥವಾ ಅಂತಹ ಅಹಂಕಾರವೂ ಎನಗಿಲ್ಲ. ನಮ್ಮ ಕುಲದ ಕಥೆಯು ನಿನಗೆ ತಿಳಿದಿರಬೇಕು. ಇಕ್ಷ್ವಾಕು ವಂಶ ಸತ್ಯಕ್ಕೆ ಪ್ರಸಿದ್ಧವಾದದ್ದು. ಹಿರಿಯರ ಆ ಸತ್ಯದ ದಾರಿ ನಾನೂ ಹಿಡಿದೆಯಷ್ಟೇ. ನಮ್ಮ ಕುಲಕ್ಕೆ ಅದೇ ಧನ. ರಾಜ್ಯ ಕೋಶ ಬಂಧು ಬಾಂದವರು ನಷ್ಟ ಅದರೂ ಸತ್ಯ ನಮ್ಮನ್ನು ತೊರೆಯಲಾರದು. ಹೀಗಿರುವಾಗ ನೀನು ರಾಜ್ಯವಾಳಬೇಕೆಂಬ ತಂದೆಯ ಆಜ್ಞೆಯನ್ನು ಮೀರಿ ಹೇಗೆ ಕೆಟ್ಟ ದಾರಿಯಲ್ಲಿ ಪ್...
ಪೋಸ್ಟ್ಗಳು
ಜೂನ್, 2017 ರಿಂದ ಪೋಸ್ಟ್ಗಳನ್ನು ತೋರಿಸುತ್ತಿದೆ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 _*ಧಿಗಸ್ತು ಮಾಂ ಸುದುರ್ಬುದ್ಧಿಂ ನಿರ್ಲಜ್ಜಂ ಪಾಪಕೃತ್ತಮಮ್ ಅಚಿಂತಯಿತ್ವಾ ತಾಂ ಸೀತಾಮಗ್ನಿದಂ ಸ್ವಾಮಿ ಘಾತಕಮ್* _ಹನುಮನು ತನ್ನ ಕೆಲಸಕ್ಕೆ ಮತ್ತೆ ಪಶ್ಚಾತ್ತಾಪಪಡುತ್ತಿರುವನು. ಅತ್ಯಂತ ಮೂಢಬುದ್ಧಿಯಿಂದ ಕೂಡಿದ ನಾಚಿಕೆಯಿಲ್ಲದ ಮಹಾಪಾಪಿಯಾದ ಸ್ವಾಮಿದ್ರೋಹಿಯಾದ ನನಗೆ ಧಿಕ್ಕಾರವಿರಲಿ. ಈ ಲಂಕೆಯಲ್ಲಿ ಸೀತೆಯಿರುವಳೆಂಬುದನ್ನೂ ಮರೆತು ಮೂರ್ಖತನ ಪ್ರದರ್ಶಿಸಿದೆ. ಗೊತ್ತಿದ್ದೂ ತಪ್ಪು ದಾರಿಯಲ್ಲಿ ಪ್ರವರ್ತಿಸಿವುದು ಮೂಢತನ. ತನ್ನ ಕೃತ್ಯದ ಬಗ್ಗೆ ಪಶ್ಚಾತ್ತಾಪ ಇಲ್ಲದಿರೆ ಅದು ನಾಚಿಕೆಯಿಲ್ಲದ ಕೆಲಸ. ಸ್ವಾಮಿಯ ಆಜ್ಞೆಯಂತೆ ಹುಡುಕಲು ಬಂದು ಅವನ ಪತ್ನಿಯನ್ನೇ ಸುಟ್ಟ ಕಾರಣ ಸ್ವಾಮಿದ್ರೋಹ. ಹನುಮನು ಇದಾವುದನ್ನೂ ಮಾಡದಿದ್ದರೂ ವಾಲ್ಮೀಕಿಗಳು ಬರೆದದ್ದು ಅವನಿಗಾಗಿ ಅಲ್ಲ. ನಾವು ಪ್ರತಿಯೊಂದು ಕಾರ್ಯದ ಪೂರ್ವದಲ್ಲಿ ಯೋಚಿಸಿ ತೊಡಗುವಂತಾಗಲೆಂದು. ಕೆಟ್ಟ ಮೇಲೆ ಬುದ್ಧಿ ಓಡಿಸುವ ಬದಲು ಕೆಡದಿರುವ ಸಮಯದಲ್ಲೇ ಮತಿಗೆ ಕೆಲಸ ಕೊಡಬೇಕು._ *ಯದರ್ಥಮಯಮಾರಂಭಸ್ತತ್ಕಾರ್ಯಮವಸಾದಿತಮ್ ಮಯಾ ಹಿ ದಹತಾ ಲಂಕಾಂ ನ ಸೀತಾ ಪರಿರಕ್ಷಿತಾ.* _ನಾನು ಲಂಕೆಗೆ ಬೆಂಕಿ ಕೊಡುವಾಗ ಸೀತೆಯನ್ನು ರಕ್ಷಿಸಬೇಕೆಂದು ಯೋಚಿಸಲೇ ಇಲ್ಲ. ಯಾವ ಕಾರ್ಯದ ಸಿದ್ಧಿಗಾಗಿ ನಾನು ಇದರಲ್ಲಿ ತೊಡಗಿದೆನೋ ಆ ಕಾರ್ಯವನ್ನೇ ಹಾಳುಮಾಡಿದಂತಾಯಿತು. ಸೀತೆಯನ್ನು ಸಂದರ್ಶಿಸಿದ ವಿಷಯವನ್ನು ರಾಮನಿಗೆ ಅರುಹುವ ಮೊದಲೇ ಕೋಪಕ್ಕೆ ಬೆಲೆಕೊಟ...
ಮೇಘದೂತ
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಮೇಘದೂತದ ಒಂದು ಬಿಂದು🌹 *यत्र स्त्रीणां प्रियतमभुजोच्छ्वासितालिङ्गितानाम् अङ्गग्लानिं सुरतजनितां तन्तुजालावलम्बा: | त्वत्संरोधापगमविशदैश्चन्द्रपादैर्निशीथे व्यालुम्पन्ति स्फुटजललवस्यन्दिनश्चन्द्रकान्ता: ||* _ಎಲೈ ಮಂದನೇ, ಯಾವ ಅಲಕೆಯಲ್ಲಿ ನೀನು ಸಂಚರಿಸುತ್ತಿರುವಾಗ ಅರ್ಧರಾತ್ರಿಯಲ್ಲಿ ನಿನ್ನ ತಡೆಯ ನಿವಾರಣೆಯಿಂದ ಶುಭ್ರವಾದ ಚಂದಿರನ ಕರಗಳಿಂದ ದೊಡ್ಡದಾದ ನೀರಿನ ಕಣಗಳನ್ನು ಸುರಿಸುವ ಅಲ್ಲಲ್ಲಿ ನೇತುಹಾಕಿರುವ ದಾರಗಳಲ್ಲಿ ಓಲಾಡುತ್ತಿರುವ ಚಂದ್ರಕಾಂತ ಮಣಿಗಳು ಪ್ರಿಯರ ಭುಜಾಲಿಂಗನದಿಂದ ಆಗ ತಾನೇ ಸಡಿಲಗೊಂಡ ಸ್ತ್ರೀಯರ ರತಿಕ್ರೀಡೆಯಿಂದುಂಟಾದ ದೇಹಾಯಾಸವನ್ನು ಹೋಗಲಾಡಿಸುತ್ತವೆ. ನೀನು ಮಧ್ಯರಾತ್ರಿ ಕಾಲದಲ್ಲಾದರೂ ಸ್ವಲ್ಪ ವಿಶ್ರಮಿಸಿ ಅನಂತರ ಮಳೆ ಸುರಿಸುವಂತೆ. ಅಲಕೆಯ ಆ ಯಕ್ಷ ಕಾಮಿನಿಯರು ಪ್ರಿಯನ ಜೊತೆ ದೀರ್ಘಕಾಲ ಸುರತವಾಡಿ ಆಯಾಸಗೊಂಡಿರುತ್ತಾರೆ. ಅವರ ಶರೀರದ ಆಯಾಸವನ್ನು ಚಂದ್ರಕಾಂತಮಣಿಗಳಿಂದ ಹೊರಚೆಲ್ಲುವ ಶೀತಲಜಲಬಿಂಬಗಳು ತಂಪು ಮಾಡಿ ಹೋಗಲಾಡಿಸುತ್ತವೆ. ಆದರೆ ಚಂದ್ರಕಾಂತ ಮಣಿಗಳು ಚಂದ್ರನ ಕಿರಣಗಳನ್ನು ಪಡೆದು ತಂಪನ್ನು ಹೊರಚೆಲ್ಲುವವು. ಹಾಗಾಗಿ ನೀನು ಚಂದ್ರಕಿರಣಗಳ ದಾರಿಗೆ ಅಡ್ಡವಾಗದೇ ಅವರ ಆಯಾಸ ಪರಿಹಾರದ ಅಡ್ಡಿಯನ್ನು ನಿವಾರಿಸು. ಚಂದ್ರನ ಕರಸ್ಪರ್ಶವಾದೊಡನೆ ನಾಚಿದ ರಮಣಿಯಂತೆ ಆ ಚಂದ್ರಕಾಂತ ಮಣಿಗಳು ದೊಡ್ಡ ದೊಡ್ಡ ತಂಪಾದ ಜಲಕಣಗಳನ್ನು ಹೊರಸೂಸಿ ಅಲ್ಲಿಯ ಬಿಸಿಯೇರಿದ ವಾತಾ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-22 *ಧನ್ಯಾಸ್ತೇ ಪುರುಷಶ್ರೇಷ್ಠಾ ಯೇ ಬುದ್ಧ್ಯಾ ಕೋಪಮುತ್ಥಿತಮ್ ನಿರುಂಧಂತಿ ಮಹಾತ್ಮಾನೋ ದೀಪ್ತಮಗ್ನಿಮಿವಾಂಭಸಾ* _ಹನುಮ ಕೋಪದಿಂದ ಲಂಕೆಯನ್ನು ಸುಟ್ಟಿದ್ದಾನೆ. ಸ್ವಲ್ಪ ಸಮಯದಲ್ಲೇ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ. ಲಂಕೆಯ ಜೊತೆಗೆ ಸೀತೆಯೂ ಸುಟ್ಟುಹೋಗಿದ್ದರೆ ನನ್ನ ನಡೆಯೆಲ್ಲವೂ ಮೂರ್ಖತನದ್ದಾಗುವುದು ಎಂದು ತನ್ನ ಕೋಪವನ್ನು ನಿಯಂತ್ರಿಸಲಾಗದ ಬುದ್ಧಿಯನ್ನು ಹೀಗಳೆಯುತ್ತಿದ್ದಾನೆ. ಹೊತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ ಅರಿಸುವಂತೆ ಯಾವ ಮಹಾತ್ಮರು ಉಕ್ಕಿಬರುವ ಕೋಪವನ್ನು ಬುದ್ಧಿಪೂರ್ವಕವಾಗಿ ತಡೆಯುವರೋ ಅವರೇ ಧನ್ಯರು. ಬೆಂಕಿ ಉರಿದಷ್ಟೂ ಅನಾಹುತವಾಗುತ್ತದೆ. ಎಲ್ಲೋ ಬೆಂಕಿ ಬಿದ್ದಿದೆಯೆಂದಾದರೆ ಕೂಡಲೇ ನೀರಿನಿಂದ ಆರಿಸುತ್ತೇವೆ. ಹಾಗೆಯೇ ನಮ್ಮ ನಿಜವಾದ ಶತ್ರು ನಮ್ಮೊಳಗೆ ಅಡಗಿದ ಕೋಪ. ಯಾರೋ ಏನೋ ಹೇಳಿದರು ಮಾಡಿದರು ಎಂದಾಕ್ಷಣ ಕೋಪ ತಾಳಿ ನಿಂದಿಸುತ್ತೇವೆ. ಈಗಿನ ಯುವಜನತೆಯಲ್ಲಂತೂ ( ನಾನೂ ಸೇರಿ) ಈ ಪ್ರವೃತ್ತಿ ಹೆಚ್ಚು. ಯಾರೋ ಏನೋ ಅಂದರೆಂದು ಕೋಪಗೊಳ್ಳುವೆವು. ಹನುಮನು ಕೋಪಗೊಂಡು ಪ್ರತೀಕಾರವೆಂಬಂತೆ ಲಂಕೆಯನ್ನೇ ಸುಟ್ಟಿದ್ದಾನೆ. ಕೋಪದ ಭರದಲ್ಲಿ ತಾನು ಬಂದ ಉದ್ದೇಶವನ್ನೇ ಮರೆತು ಈಗ ದುಃಖಿಸುತ್ತಿದ್ದಾನೆ. ಯಾರು ಇಂತಹ ಕೋಪವನ್ನು ತುಂಬಾ ಆಲೋಚಿಸಿ ಪೂರ್ವಾಪರ ವಿಚಾರಿಸಿ ನಿಯಂತ್ರಿಸಿಕೊಳ್ಳುವರೋ ಅವರೇ ನಿಜವಾದ ಮಹಾತ್ಮರು, ಅವರೇ ಧನ್ಯರು. ನಾನು ಅಂತಹವ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾📙 ವೇದ-ಧರ್ಮ 📗🌾📙 ಭಾಗ-೧೯ *ವೇದಾಂಗಗಳು* _ಶಿಕ್ಷಾ ಗ್ರಂಥಗಳು ಈ ಹಿಂದೆ ಹೇಳಿದ್ದಲ್ಲದೆ ಇನ್ನೂ ಕೆಲವಿವೆ. ಋಗ್ವೇದ ಹಾಗೂ ಯಜುರ್ವೇದಕ್ಕೆ ಸಂಬಂಧಿಸಿದಂತೆ *ಪಾಣಿನೀಯ ಶಿಕ್ಷಾ* ಅತ್ಯಂತ ಮಹತ್ವದ್ದಾಗಿದೆ. ಇದು ಇತರ ಶಿಕ್ಷಾ ಗ್ರಂಥಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ._ _*ಸ್ವರವ್ಯಂಜನಶಿಕ್ಷಾ* ಎನ್ನುವ ಗ್ರಂಥವೂ ಋಗ್ವೇದಕ್ಕೆ ಸಂಬಂಧಿಸಿದ ಮಂತ್ರೋಚ್ಚಾರಣೆಯ ಮಾಹಿತಿ ಕೊಡುತ್ತದೆ. *ಸಮಾನ ಶಿಕ್ಷಾ* ಎನ್ನುವ ಗ್ರಂಥವೊಂದು ಋಗ್ವೇದದಲ್ಲಿ ವಿಸರ್ಗಗಳು ಲೋಪ ಆಗಿರುವ ಉದಾಹರಣೆಗಳನ್ನು ವಿವರಿಸುವುದು._ _*ಯಾಜ್ಞವಲ್ಕ್ಯ ಶಿಕ್ಷಾ* *ಪಾರಾಶರೀ* *ಅಮೋಘಾನಂದಿನೀ* ಎಂಬ ಮೂರು ಗ್ರಂಥಗಳು ಶುಕ್ಲಯಜುರ್ವೇದಕ್ಕೆ ಸಂಬಂಧಿಸಿದ ಶಿಕ್ಷಾ ಗ್ರಂಥಗಳು. *ಚಾರಾಯಣೀಯ* ಎಂಬ ಗ್ರಂಥವು ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದ ಶಿಕ್ಷಾ. *ಗಾರ್ಗ್ಯಗೋಪಾಲ ಯಜ್ವನ್* ಎಂಬುದೂ ಕೃ.ಯಜುರ್ವೇದಕ್ಕೆ ಸಂಬಂಧಿಸಿದೆ._ _*ನಾರದಶಿಕ್ಷಾ* ಗ್ರಂಥವು ಸಾಮವೇದಕ್ಕೆ ಸಂಬಂಧಿಸಿದೆ. ಇದರಲ್ಲಿ ಮೂರು ಗ್ರಾಮಗಳ ನಿರೂಪಣೆ ಇದೆ. *ಲೋಮಶೀಶಿಕ್ಷಾ* ಎನ್ನುವ ಮತ್ತೊಂದು ಗ್ರಂಥ ಮಂತ್ರಗಳಲ್ಲಿ ದ್ವಿತ್ವ ಮಾಡುವುದರ ಕುರಿತು ಸಮಾಲೋಚಿಸುತ್ತದೆ. *ಗೌತಮೀಶಿಕ್ಷಾ* ದಲ್ಲಿ ದ್ವಿತ್ವ ಮತ್ತು ವ್ಯಂಜನದ ಗುಂಪುಗಳ ಸವಿಸ್ತಾರ ವಿವರಣೆಯಿದೆ._ _*ಮಾಂಡೂಕೀ ಶಿಕ್ಷಾ*ಎಂಬ ಗ್ರಂಥ ಅಥರ್ವವೇದಕ್ಕೆ ಸಂಬಂಧಿಸಿದೆ. ಇದು ಇತರ ವೇದಗಳ ಮಂತ್ರಗಳಿಗೂ ಸಮಾನವಾದ ಸ್ವರಭಾರವನ್ನು ನಿರೂಪಿಸುತ್ತದೆ. ಹೀಗ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಕುಸುಮ🌺 *इह स्थास्यामि देहेन तत्र स्थास्यामि कर्मणा | नाम्नैव भवतो राज्यं कृतरक्षं भविष्यति ||* _ರಾಮ ದುಃಖದಿಂದ ಒತ್ತರಿಸಿಬಂದ ಕಣ್ಣೀರು ತೊಳೆಯಲು ನೀರು ಕೇಳುವನು. ಆಗ ಲಕ್ಷ್ಮಣನು ನೀರು ತರಲೆಂದು ಹೊರಡುತ್ತಾನೆ. ಆಗ ಭರತನು ನನಗೊಂದು ಅವಕಾಶ ಕೊಡು ಎಂದಾಗ ಸೀತೆಯೂ ರಾಮನಿಗೆ ಹೇಳುವಳು. ಆಗ ರಾಮನ ನುಡಿ. ನಾನು ಇಲ್ಲಿ ದೇಹದಿಂದ ವಾಸಿಸುತ್ತಿದ್ದೇನೆ. ಅಲ್ಲಿ ನನ್ನ ಕರ್ಮದಿಂದ ವಾಸಿಸುತ್ತಿದ್ದೇನೆ. ಇಲ್ಲಿ ಲಕ್ಷ್ಮಣನ ಆರೈಕೆಯಿಂದ ರಾಜನಂತೆಯೇ ಇಲ್ಲಿ ಸಂತೋಷವಾಗಿದ್ದೇನೆ. ಅಲ್ಲಿ ರಾಜ್ಯಪಾಲನೆಯೆಂಬ ಕರ್ಮವನ್ನು ನನ್ನ ಪರವಾಗಿ ಭರತ ನಡೆಸುತ್ತಿದ್ದಾನೆ. ಹಾಗಾಗಿ ಅಲ್ಲೂ ಇದ್ದೇನೆ. ರಾಮನ ರಾಜ್ಯವೆಂಬ ಹೆಸರಿನಿಂದಲೇ ಅಲ್ಲಿ ಸುರಕ್ಷಿತವಾಗಿರುವುದು. ನೀನು ಬಹಳ ಶ್ರಮಪಡಬೇಕಾಗಿಲ್ಲ. ರಾಮನಿಗೆ ತಮ್ಮನ ಮಾತನ್ನು ತೆಗೆದುಹಾಕಲು ತಮ್ಮನ ಕೋರಿಕೆ ತಿರಸ್ಕರಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಮಾತಿನ ಮೂಲಕ ತಮ್ಮನನ್ನು ಒಪ್ಪಿಸುತ್ತಿದ್ದಾನೆ. ಇಲ್ಲಿ ಲಕ್ಷ್ಮಣನೇ ನನ್ನನ್ನು ಸೇವಿಸಲಿ. ಅಲ್ಲಿ ಭರತ ನನ್ನ ಮನದಿಚ್ಛೆಯಂತೆ ರಾಜ್ಯವಾಳಿ ನನ್ನನ್ನು ಸೇವಿಸಲಿ. ಆಗ ಇಬ್ಬರಿಗೂ ಬೇಸರವಿಲ್ಲ. ಇಬ್ಬರೂ ಕೃತಾರ್ಥರಾಗುವರು. ರಾಮ ಹಾಗೂ ಭರತ ಲಕ್ಷ್ಮಣಾದಿಗಳ ಮಧ್ಯೆ ಸ್ವಭಾವ ಭೇದವಿತ್ತೇ ಹೊರತು ಪ್ರೀತಿಯಲ್ಲಲ್ಲ. ಅವರ ನಡುವಿನ ಪ್ರೀತಿಯನ್ನು ಕವಿ ಇಲ್ಲಿ ಸೆರೆಹಿಡಿದಿದ್ದಾನೆ. ರಾಮನನ್ನು ಸೇವಿಸಲು ನಾ ಮುಂದು ತಾ ಮ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾📙 ವೇದ-ಧರ್ಮ 📗🌾📙 ಭಾಗ-೧೮ *ವೇದಾಂಗಗಳು* *ದ್ವೇ ವಿದ್ಯೇ ವೇದಿತವ್ಯೇ ... ಪರಾಚೈವಾ ಪರಾಚ, ತತ್ರ ಅಪರಾ ಋಗ್ವೇದೋ.. ಶಿಕ್ಷಾ ವ್ಯಾಕರಣ..* _ಮುಂಡಕೋಪನಿಷತ್ತಿನ ಈ ವಾಕ್ಯ ಎರಡು ವಿಧವಾದ ವಿದ್ಯೆಗಳಿವೆ ಎನ್ನುತ್ತದೆ. ಒಂದು ಪರಾ, ಇನ್ನೊಂದು ಅಪರಾ. ನಾಲ್ಕು ವೇದಗಳು ಹಾಗೂ ಆರು ವೇದಾಂಗಗಳು ಅಪರಾ ವಿದ್ಯೆಯಾದರೆ, ಭಗವಂತನ ಅರಿವನ್ನು ತಂದುಕೊಡುವ ವಿಜ್ಞಾನವೇ ಪರಾವಿದ್ಯೆ._ _ಈ ಅಪರಾ ವಿದ್ಯೆಯನ್ನು ಕರ್ಮಕಾಂಡವೆಂದೂ ಪರಾ ವಿದ್ಯೆಯನ್ನು ಜ್ಞಾನಕಾಂಡವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಕರ್ಮಬೋಧಕ ವೇದಗಳು ಕೊನೆಗೆ ತಿಳಿಸುವುದು ಅಥವಾ ವೇದಾಂಗಗಳ ಸಾರ ಭಗವಂತನೇ ಹೊರತು ಬೇರೊಬ್ಬನಲ್ಲ. ಹಾಗಾಗಿ ಇಂತಹ ವಿಭಾಗ ಅಷ್ಟು ಸಮಂಜಸವಲ್ಲ._ _ಕರ್ಮದಿಂದ ಸ್ವರ್ಗವನ್ನೂ ಜ್ಞಾನದಿಂದ ಮೋಕ್ಷವನ್ನು ಸಂಪಾದಿಸುವುದೆನ್ನುವುದು ಎಲ್ಲರ ಅಭಿಮತ. *ಜ್ಞಾನೀ ತ್ವಾತ್ಮೈವ ತೇ ಮತಃ* ಎಂಬ ಗೀತೆಯ ಮಾತು, ಅಥವಾ *ಜ್ಞಾನಾದೇವಹಿ ಕೈವಲ್ಯಂ* ಎಂಬ ಶಂಕರರ ಮಾತು ಇದನ್ನೇ ಹೇಳುತ್ತದೆ. ವೇದಗಳ ಭಾಷೆ ಬಹಳ ಪುರಾತನವಾಗಿದ್ದರಿಂದ ಸರಲ ಸಂಸ್ಕೃತ ಅಧ್ಯಯನವು ಅವುಗಳನ್ನು ಅರ್ಥೈಸುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಮಾರ್ಗದೀಪಗಳಾಗುವುದು *ವೇದಾಂಗಗಳು*. ಹೇಗೆ ಶರೀರದ ಸರ್ವತೋಮುಖ ಬೆಳವಣಿಗೆಗೆ ಅಂಗಗಳೂ ಕಾರಣವೋ ಹಾಗೆಯೇ ವೇದಗಳ ಸಾರ ಅರಿಯಲು ವೇದ ಅರಗಿಸಿಕೊಳ್ಳಲು ಅಥವಾ ವೇದಕ್ಕಾಗಿ ( ವೇದ= ಅರಿವು) ಈ ಅಂಗಗಳು ಅವಶ್ಯಕ._ _ಶಿಕ್ಷಾ, ವ್ಯಾಕರಣ, ಛಂದ, ನಿರ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಮೇಘದೂತದ ಒಂದು ಬಿಂದು🌹 *नीवीबन्धोच्छ्वसितशिथिलं यत्र बिम्बाधराणां क्षौमं रागादनिभृतकरेष्वाक्षिपत्सु प्रियेषु | अर्चिस्तुङ्गानभिमुखमपि प्राप्य रत्नप्रदीपान् ह्रीमूढानां भवति विफलप्रेरणा चूर्णमुष्टि: ||* _ಹೇ ಘನನೇ, ನೀನು ಅಲಕೆಯಲ್ಲಿ ಸಂಚರಿಸುವಾಗ ನಾನಾ ತರಹದ ರಸಿಕಯಕ್ಷರ ಶೃಂಗಾರ ಲೀಲೆಗಳನ್ನು ವೀಕ್ಷಿಸುವಿ. ಆ ಮಹಾನಗರದಲ್ಲಿ ಮನಸೋ ಇಚ್ಛೆ ತುಂಟಾಟಗಳನ್ನು ಯಕ್ಷಯುಗ್ಮಗಳು ಆಚರಿಸುತ್ತವೆ. ರಾತ್ರಿಯ ಕಾಲದಲ್ಲಿ ಚುರುಕಾದ ಪ್ರಿಯರ ಕೈಗಳು ಪ್ರಿಯೆಯರ ಸೀರೆಯ ಗಂಟನ್ನು ಕ್ಷಣಾರ್ಧದಲ್ಲಿ ಬಿಡಿಸುತ್ತವೆ. ನೀವೀ ಎನ್ನುವ ಪದಕ್ಕಿಲ್ಲಿ ಸ್ತ್ರೀಯರ ಬಟ್ಟೆ ಧರಿಸುವಾಗಿನ ಗಂಟು ಎಂಬ ಅರ್ಥ ಕೋಶದಲ್ಲಿದೆ. ಸೀರೆ ಸಡಿಲಗೊಂಡ ಮರುಘಳಿಗೆಯಲ್ಲೇ ಆ ರಸಗ್ರಾಹಿಗಳು ಅನುರಾಗದಿಂದ ರೇಷ್ಮೆ ಸೀರೆಯನ್ನು ಸೆಳೆಯುವರು. ಹೀಗೆ ಮಾಡಿದಾಗ ನಾಚಿಕೆಯಿಂದ ದಿಙ್ಮೂಢರಾದ ಆ ವನಿತೆಯರು ತಮ್ಮನ್ನು ನಿರ್ವಾಸರಾಗಿ ಪ್ರಿಯರು ನೋಡದಿರಲೆಂದು ಅಪೇಕ್ಷಿಸಿ ಎದುರಿಗೆ ಬೆಳಗುತ್ತಿರುವ ರತ್ನಖಚಿತ ದೀಪಗಳ ಮೇಲೆ ತಮ್ಮ ಕೈಗಳಲ್ಲಿದ್ದ ಕುಂಕುಮಾದಿ ಚೂರ್ಣಗಳನ್ನು ಎಸೆಯುತ್ತಾರೆ. ಆಗ ಆ ದೀಪಗಳು ಇನ್ನಷ್ಟು ಬಣ್ಣಬಣ್ಣದವುಗಳಾಗಿ ಕಾಮಿಗಳಾದ ಪ್ರಿಯರಿಗೆ ಉತ್ತೇಜನ ಕೊಟ್ಟಂತಾಗುವುದು. ಇದರಿಂದ ಯಕ್ಷಮನೋಹರಿಯರ ಪ್ರಯತ್ನಗಳೆಲ್ಲ ವಿಫಲಗೊಂಡು ಅವರು ನಿರುಪಾಯರಾಗಿ ಮನದೊಡೆಯರೊಡನೆ ರಾತ್ರಿಯನ್ನು ಸವಿಯುವರು. ಇಂತಹ ಮಧುರ ದೃಶ್ಯಗಳನ್ನು ನೋಡಿ ಸಂತೋಷ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙 ಭಾಗ-೨೧ *ಸೀತಾಯಾಶ್ಚಾನೃಶಂಸ್ಯೇನ ತೇಜಸಾ ರಾಘವಸ್ಯ ಚ ಪಿತುಶ್ಚ ಮಮ ಸಖ್ಯೇನ ನ ಮಾಂ ದಹತಿ ಪಾವಕಃ* _ಹನುಮನ ಬಾಲಕ್ಕೆ ಅಗ್ನಿಯನ್ನು ಹಚ್ಚಿದ್ದಾರೆ. ಆದರೆ ಅವನಿಗೇ ಆಶ್ಚರ್ಯವಾಗುವಂತೆ ಆ ಬೆಂಕಿ ಸ್ವಲ್ಪವೂ ಸುಡದೇ ಮಂಜುಗಡ್ಡೆಯಂತೆ ತಂಪಾಗಿದೆ. ಆಗ ಅವನಾಡುವ ಸುಂದರ ಮಾತು. ನನ್ನ ಪರಾಕ್ರಮದಿಂದ ಹೀಗಾದದ್ದಲ್ಲ. ಸೀತಾದೇವಿಯ ದಯಾಪರತೆಯಿಂದಲೂ ಶ್ರೀರಾಮನ ಪ್ರಭಾವದಿಂದಲೂ ಮತ್ತು ಅಗ್ನಿಗೂ ನನ್ನ ತಂದೆಗೂ ಇರುವ ಗೆಳೆತನದಿಂದಲೂ ಅಗ್ನಿಯು ನನ್ನನ್ನು ಸುಡುತ್ತಿಲ್ಲ. ಸೀತೆ ಕರುಣೆ ತೋರಿ ಅನುಗ್ರಹಿಸಿರಬಹುದು ಯಾವ ಅಪಾಯವೂ ತಾಗದಂತೆ, ಅಥವಾ ರಾಮನ ಪ್ರಭಾವಾತಿಶಯವು ಅಗ್ನಿಯನ್ನು ಹೆದರಿಸಿರಬಹುದು, ಇವನಿಗೆ ಘಾತಿ ಮಾಡಿದರೆ ರಾಮ ನನಗೇನು ಮಾಡಿಯಾನೆಂಬ ಭಾವದಲ್ಲಿ ಸುಡುತ್ತಿಲ್ಲವೇನೋ! ಅಥವಾ ನನ್ನಪ್ಪ ಮಾರುತನಿಗೂ ಅಗ್ನಿಗೂ ಸಹಜ ಸ್ನೇಹ. ಮಿತ್ರನ ಮಗನಿಗೆ ಕೇಡನ್ನು ಬಯಸುವುದು ಅನುಚಿತವೆಂದು ಭಾವಿಸಿ ತಂಪಾಗಿರಬಹುದು. ಹೀಗೆಲ್ಲಾ ಅಲೋಚಿಸುತ್ತಾ ಹನುಮನು ಪ್ರತೀಕಾರವನ್ನೂ ಚಿಂತಿಸುತ್ತಾನೆ. ಇಲ್ಲಿ ಹನುಮನ ಆಲೋಚನೆ ನಿಜಕ್ಕೂ ವಿಶಿಷ್ಟವಾದುದು. ನಾವೇನಾದರೂ ಕಷ್ಟಬಂದು ಬಾಧಿತರಾಗದಿದ್ದಾಗ ಅದು ನಮ್ಮದೇ ಪೂರ್ವಪುಣ್ಯವೆಂದು ಉಳಿದವರ ಪಾಲೇನಿಲ್ಲವೆಂದು ನಿರಾಕರಿಸುತ್ತೇವೆ. ಆಪತ್ತು ಬರುವ ತನಕ ಉಳಿದವರಿಗಿಂತ ನಾವೇ ಹೆಸರು ಪಡೆದು ಆಪತ್ತು ಬಂದಾಗ ಜಾರಿಕೊಳ್ಳುತ್ತೇವೆ. ಸಮಸ್ಯೆ ಬಗೆಹರಿದಾಗ ನಮ್ಮಿಂದಲೇ ಎ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ 🌺 *नरपतिनिधनं भवत्प्रवासं भरतविषादमनाथतां कुलस्य | बहुविधमनुभूय दुष्प्रसह्यं गुण इव बह्वपराद्धमायुषा मे ||* _ಸುಮಂತ್ರನಾಡುವ ಮಾತು. ರಾಮ ತಂದೆಯನ್ನು ನೆನೆಸಿಕೊಂಡು ಸುಮಂತ್ರನಿಗೆ ನಮಸ್ಕರಿಸಿದನು. ಆಗ ಅವನು ದುಃಖದಿಂದ ಆಡುವ ಮಾತು. ಇದನ್ನೆಲ್ಲ ನೋಡಲು ನಾನು ಬದುಕಿರಬೇಕಿತ್ತಾ? ದಶರಥನ ಜೊತೆಗೆ ಸ್ವರ್ಗ ಸೇರಿದ್ದರೆ ಎಷ್ಟೋ ಸಂತೋಷದಿಂದಿರುತ್ತಿದ್ದೆ. ಒಡೆಯನ ಅಕಾಲಿಕ ಮರಣ. ಈ ವಂಶದಲ್ಲಿ ಜನಿಸಿದವರಾರೂ ಅರಮನೆಯಲ್ಲಿ ಸಾವನ್ನಪ್ಪಿಲ್ಲ. ವಯಸ್ಸಾದ ನಂತರ ಅರಣ್ಯದಲ್ಲಿ ವಾನಪ್ರಸ್ಥಾಶ್ರಮವನ್ನು ನಡೆಸಿ ಯೋಗದಿಂದ ಪ್ರಾಣ ಬಿಡುವವರ ಮಧ್ಯೆ ನನ್ನೊಡೆಯ, ಮಿತ್ರ, ಆಪ್ತ ಎಲ್ಲವೂ ಆಗಿದ್ದ ನರಪತಿ ಹೊರಟುಹೋದ. ಪ್ರಜೆಗಳಿಗೆಲ್ಲ ಪ್ರೀತಿಪಾತ್ರನಾದ ಗುಣಗಳ ಗಣಿಯಾದ ನೀನು ಕಾಡಿಗೆ ಹೋಗುವಂತಾಯಿತು. ನೀನಾದರೂ ರಾಜ್ಯವಾಳುತ್ತಿದ್ದರೆ ನಿನ್ನಲ್ಲೇ ನಿನ್ನಪ್ಪನನ್ನು ಕಂಡು ಧನ್ಯನಾಗುತ್ತಿದ್ದೆ. ಆ ಅವಕಾಶವನ್ನೂ ವಿಧಿ ಕಿತ್ತುಕೊಂಡಿತು. ಭರತನಾದರೂ ರಾಜನಾಗುವನೆಂದರೆ ನಿನ್ನ ಪ್ರವಾಸದಿಂದ ಉಲ್ಬಣಿಸಿದ ಅವನ ದುಃಖ ಅಸಾಧ್ಯವಾದುದು. ಇಂತಹ ಸೂರ್ಯವಂಶದ ರಾಜರುಗಳಿದ್ದೂ ಅನಾಥವಾದ ಇಕ್ಷ್ವಾಕು ಕುಲ. ರಾಮ ಭರತ ಮುಂತಾದ ಮಹನೀಯರಿದ್ದೂ ಆಳುವವರಿಲ್ಲದೆ ಅನಾಥವಾಯಿತು ಕುಲ. ಇಂತಹ ಸಹಿಸಲು ಅಶಕ್ಯವಾದ ದುಃಖಗಳನ್ನು ಅನುಭವಿಸುತ್ತಿರುವ ನನಗೆ ಬಹುಕಾಲ ಬದುಕುವುದು ಎಂಬುದು ಅಪರಾಧದಂತೆ ತೋರುತ್ತಿದೆ. ಎಲ್ಲರೂ ದೀರ್ಘಾ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಮೇಘದೂತದ ಒಂದು ಬಿಂದು 🌹 *यस्यां यक्षास्सितमणिमयान्येत्य हर्म्यस्थलानि ज्योतिच्छायाकुसुमरचितान्युत्तमस्त्रीसहाया: | आसेवन्ते मधुरतिफलं कल्पवृक्षप्रसूतं त्वद्गम्भीरध्वनिषु शनकै: पुष्करेष्वाहतेषु ||* _ಎಲೈ ಮೇಘವೇ, ಆ ಅಲಕೆಯಲ್ಲಿ ನೀನು ಸಂಚರಿಸುವ ಕಾಲದಲ್ಲಿ ಯಕ್ಷರೆಂಬ ಮಾಯಾವಿಗಳು ಸುಂದರಸ್ತ್ರೀಯರೊಡನೆ ಸೇರಿ ಚಂದ್ರಕಾಂತಮಣಿಯಿಂದ ನಿರ್ಮಿತವಾದ ನಕ್ಷತ್ರಗಳ ಪ್ರತಿಬಿಂಬವೆಂಬ ಕುಸುಮಗಳಿಂದ ಅಲಂಕರಿಸಲ್ಪಟ್ಟ ಮೇಲುಪ್ಪರಿಗೆಯನ್ನು ಹೊಂದಿ, ನಿನ್ನ ಗಂಭೀರವಾದ ಧ್ವನಿಗೆ ಸಮನಾದ ಮೃದಂಗಗಳು ಮೆಲ್ಲಮೆಲ್ಲನೆ ಬಾರಿಸಲ್ಪಡುತ್ತಿರಲು ಕಲ್ಪವೃಕ್ಷದಿಂದ ಉಂಟಾದ ( ಕೇಳಿದ್ದೆಲ್ಲವನ್ನೂ ಕೊಡುವ ಎಂಬರ್ಥದಲ್ಲಿ) ಶೃಂಗಾರವೇ ಫಲವಾಗಿರುವ ಮದ್ಯವನ್ನು ಸೇವಿಸುತ್ತಾರೆ. ನಿನ್ನ ಗಮನ ಅತ್ತ ಸಾಗಿದಾಗ ಭೋಗಾಸಕ್ತರಾದ ಯಕ್ಷರು ಆನಂದಿಸುವರು. ತಮ್ಮ ತಮ್ಮ ಮನದನ್ನೆಯರ/ ಅರಸರೊಡಗೂಡಿ ತಾವು ವಾಸಿಸುವ ಭವನದ ಮೇಲ್ಭಾಗಕ್ಕೆ ಬರುತ್ತಾರೆ. ಆ ಮಹಡಿ ಮನೆಗಳಲ್ಲಿ ಸೌಂದರ್ಯಾರ್ಥವಾಗಿ ಚಂದ್ರಕಾಂತ ಮಣಿಗಳನ್ನು ಅಂಟಿಸಿರುತ್ತಾರೆ. ಚಂದ್ರನ ಆಗಮನವಾದೊಡನೆ ತಂಪನ್ನು ಚೆಲ್ಲುತ್ತಾ ಹೊಳೆಯುವ ಆ ಚೆಲುವು ಕಾಮಿಗಳ ಮದವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ಆಕಾಶದಲ್ಲಿ ಮಿನುಗುವ ತಾರೆಗಳ ಪ್ರತಿಬಿಂಬವು ಆ ರತ್ನಖಚಿತವಾದ ಮೇಲುಪ್ಪರಿಗೆಯ ನೆಲದ ಮೇಲೆ ಬಿದ್ದು ಮತ್ತಷ್ಟು ಮನೋಹರವಾದ ರಮಣೀಯತೆ ಉಂಟಾಗುವುದು. ಇಂತಹ ಆವಾಸಸ್ಥಾನದಲ್ಲಿ ಯಕ್ಷ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ 🌺 *गत्वा पूर्वं स्वसैन्यैरभिसरिसमये खं समानैर्विमानै: विख्यातो यो विमर्दे स स इति बहुश: सासुराणां सुराणाम् | स श्रीमान्स्यक्तदेहो दयितमपि विना स्नेहवन्तं भवन्तम् ||* _ಸುಮಂತ್ರನು ಒಳಗೆ ಬಂದಿದ್ದಾನೆ. ರಾಮನಿಗೆ ಆಶೀರ್ವದಿಸುತ್ತಾನೆ. ರಾಮನು ಅವನನ್ನು ಕಂಡು ತಂದೆಯನ್ನು ನೆನಪಿಸಿಕೊಂಡು ಈ ಮಾತನ್ನು ಹೇಳುತ್ತಾನೆ. ಹಿಂದೆ ದೇವಾಸುರ ಯುದ್ದದಲ್ಲಿ ದೇವತೆಗಳಿಗೆ ಸಹಾಯಕನಾಗಿ ದೇವತೆಗಳಿಂದ ಕಳಿಸಲ್ಪಟ್ಟ ವಿಮಾನವನ್ನೇರಿ ತನ್ನ ಸೈನ್ಯದೊಡನೆ ಆಕಾಶಕ್ಕೆ ಹಾರಿ ಹತ್ತು ದಿಕ್ಕುಗಳಿಂದಲೂ ಅವನೇ! ಅವನೇ! ಎಂದು ಪ್ರಶಂಸೆ ಪಡೆದ ( ಮಹಾವೀರನೆಂದು ಪ್ರಸಿದ್ಧನಾದ) ಈಗ ತನ್ನ ತನುವನ್ನು ತ್ಯಜಿಸಿ ಆತ್ಮೀಯ ಮಿತ್ರನಾದ ನಿನ್ನ ಸ್ನೇಹದಿಂದ ವಂಚಿತನಾಗಿ ಸ್ವರ್ಗದಲ್ಲಿ ತನ್ನ ಪಿತೃಗಳೊಡನೆ ಹೇಗೆ ತಾನೇ ಸಂತೋಷ ಪಟ್ಟಾನು! ಖಂಡಿತವಾಗಿ ಮಿತ್ರನನ್ನು ಅಗಲಿ ಬಹುಕಾಲ ಸಂತೋಷದಿಂದಿರುವುದು ಅಸಾಧ್ಯ. ದಶರಥನು ಹಿಂದೆ ಅಸುರರ ಜೊತೆಗಿನ ಸಮಯದಲ್ಲಿ ( ಸಮಯ= ಯುದ್ಧ) ನಿನ್ನೊಡನೆಯೇ ದೇವಸಹಾಯಾರ್ಥವಾಗಿ ಹೋದನೋ ಅಂತಹ ರಾಜನು ಈಗ ಶರೀರವನ್ನು ತ್ಯಜಿಸಿದರೂ ನಿನ್ನೊಡನಿಲ್ಲದೆ ಹೇಗೆ ತಾನೇ ಸುಖಿಸಿಯಾನು! ನಿಮ್ಮಿಬ್ಬರ ನಡುವಿನ ಆತ್ಮೀಯತೆ ಅಂತಹದ್ದು. ಸುಮಂತ್ರ ಮಂತ್ರಿಯಾಗಿದ್ದರೂ ಅಥವಾ ಅನೇಕ ಮಂತ್ರಿಗಳಿದ್ದರೂ ದಶರಥನಿಗೆ ಉಳಿದೆಲ್ಲರಿಗಿಂತ ಆಪ್ತನಾಗಿದ್ದನು. ಬಹುಕಾಲ ಅವನೊಡನೆ ಬಾಳಿದವನು. ಹಾಗಾಗಿ ಅವರ ಸ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾📙 ವೇದ-ಧರ್ಮ 📗🌾📙 ಭಾಗ-೧೭ *ವೇದಗಳ ಪಾರಾಯಣದ ವಿಭಾಗಗಳು* _ವೇದಗಳ ಪಾರಾಯಣವನ್ನು ಪ್ರಕೃತಿರೂಪದಿಂದ ಮತ್ತು ವಿಕೃತಿರೂಪದಿಂದ ಮಾಡಬಹುದು. ಸಂಹಿತೆಯೆಂದರೆ ಮಂತ್ರಗಳನ್ನು ಇದ್ದ ಹಾಗೆ ಉಚ್ಚರಿಸುವುದು. ಅದನ್ನು ಮೂಲವೆಂದೂ ಕರೆಯುತ್ತಾರೆ. ಸಂಹಿತೆಯ ಪಾರಾಯಣ ಪ್ರಕೃತಿರೂಪವೆಂದು ಕರೆಸಲ್ಪಡುವುದು._ _ವಿಕೃತಿ ರೂಪದ ಪಾಠ ಅಥವಾ ಪಾರಾಯಣವು ಎಂಟು ವಿಧವಾಗಿದೆ._ *ಜಟಾ ಮಾಲಾ ಶಿಖಾ ರೇಖಾ ಧ್ವಜೋ ದಂಡೋ ರಥೋ ಘನಃ ಅಷ್ಟೌ ವಿಕೃತಯಃ ಪ್ರೋಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ* _ಜಟಾಪಾಠ, ಮಾಲಾಪಾಠ, ಶಿಖಾ ಪಾಠ, ರೇಖಾಪಾಠ, ಧ್ವಜಪಾಠ, ದಂಡಪಾಠ, ರಥಪಾಠ, ಘನಪಾಠ ಎಂದು ಎಂಟು ವಿಧವಾಗಿ ಸಂಹಿತೆಯ ಮಂತ್ರಗಳನ್ನು ಹೇಳಬಹುದು. ಇವುಗಳಲ್ಲಿ ಈಗ ಕ್ರಮ, ಜಟಾ ಪಾಠಗಳು ಕೆಲವೆಡೆ ಘನಪಾಠವು ಹೆಚ್ಚಿನೆಡೆ ಪ್ರಚಲಿತವಾಗಿದೆ. *ಅಗ್ನಿಮೀಳೇ ಪುರೋಹಿತಂ* ಎನ್ನುವುದು ಸಂಹಿತೆ. ಅದರ ಪದಶಃ ವಿಂಗಡಣೆಯೇ ಪದಪಾಠ. *ಅಗ್ನಿಂ ಈಳೇ* *ನಮಃ ತೇ*ಇತ್ಯಾದಿ. _ಒಂದು ಎರಡು ಎರಡು ಮೂರು ಹೀಗೆ ಪದಗಳನ್ನು ಹೇಳುತ್ತಾ ಹೋದರೆ ಅದು ಕ್ರಮಪಾಠವಾಗುವುದು. ಉ: *ನಮಸ್ತೇ, ತೇರುದ್ರ, ರುದ್ರ ಮನ್ಯವೇ* ಇತ್ಯಾದಿ. ಒಂದು ಎರಡು ಎರಡು ಒಂದು ಒಂದು ಎರಡು ಮತ್ತೆ ಎರಡು ಮೂರು ಮೂರು ಎರಡು ಹೀಗೆ ಪಾಠವಿರುವುದು. ಉ: *ಗಣಾನಾಂ ತ್ವಾ ತ್ವಾ ಗಣಾನಾಂ ಗಣಾನಾಂ ತ್ವಾ* ಹೀಗೆ ಪಾಠವು ಜಟಾಪಾಠವೆಂದು ಕರೆಸಲ್ಪಡುತ್ತದೆ. _ಒಂದು ಎರಡು ಎರಡು ಒಂದು ಒಂದು ಎರಡು ಮೂರು ಮೂರು ಎರಡು ಒಂ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾📙 ವೇದ-ಧರ್ಮ 📗🌾📙 ಭಾಗ-೧೭ *ವೇದಗಳ ಪಾರಾಯಣದ ವಿಭಾಗಗಳು* _ವೇದಗಳ ಪಾರಾಯಣವನ್ನು ಪ್ರಕೃತಿರೂಪದಿಂದ ಮತ್ತು ವಿಕೃತಿರೂಪದಿಂದ ಮಾಡಬಹುದು. ಸಂಹಿತೆಯೆಂದರೆ ಮಂತ್ರಗಳನ್ನು ಇದ್ದ ಹಾಗೆ ಉಚ್ಚರಿಸುವುದು. ಅದನ್ನು ಮೂಲವೆಂದೂ ಕರೆಯುತ್ತಾರೆ. ಸಂಹಿತೆಯ ಪಾರಾಯಣ ಪ್ರಕೃತಿರೂಪವೆಂದು ಕರೆಸಲ್ಪಡುವುದು._ _ವಿಕೃತಿ ರೂಪದ ಪಾಠ ಅಥವಾ ಪಾರಾಯಣವು ಎಂಟು ವಿಧವಾಗಿದೆ._ *ಜಟಾ ಮಾಲಾ ಶಿಖಾ ರೇಖಾ ಧ್ವಜೋ ದಂಡೋ ರಥೋ ಘನಃ ಅಷ್ಟೌ ವಿಕೃತಯಃ ಪ್ರೋಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ* _ಜಟಾಪಾಠ, ಮಾಲಾಪಾಠ, ಶಿಖಾ ಪಾಠ, ರೇಖಾಪಾಠ, ಧ್ವಜಪಾಠ, ದಂಡಪಾಠ, ರಥಪಾಠ, ಘನಪಾಠ ಎಂದು ಎಂಟು ವಿಧವಾಗಿ ಸಂಹಿತೆಯ ಮಂತ್ರಗಳನ್ನು ಹೇಳಬಹುದು. ಇವುಗಳಲ್ಲಿ ಈಗ ಕ್ರಮ, ಜಟಾ ಪಾಠಗಳು ಕೆಲವೆಡೆ ಘನಪಾಠವು ಹೆಚ್ಚಿನೆಡೆ ಪ್ರಚಲಿತವಾಗಿದೆ. *ಅಗ್ನಿಮೀಳೇ ಪುರೋಹಿತಂ* ಎನ್ನುವುದು ಸಂಹಿತೆ. ಅದರ ಪದಶಃ ವಿಂಗಡಣೆಯೇ ಪದಪಾಠ. *ಅಗ್ನಿಂ ಈಳೇ* *ನಮಃ ತೇ*ಇತ್ಯಾದಿ. _ಒಂದು ಎರಡು ಎರಡು ಮೂರು ಹೀಗೆ ಪದಗಳನ್ನು ಹೇಳುತ್ತಾ ಹೋದರೆ ಅದು ಕ್ರಮಪಾಠವಾಗುವುದು. ಉ: *ನಮಸ್ತೇ, ತೇರುದ್ರ, ರುದ್ರ ಮನ್ಯವೇ* ಇತ್ಯಾದಿ. ಒಂದು ಎರಡು ಎರಡು ಒಂದು ಒಂದು ಎರಡು ಮತ್ತೆ ಎರಡು ಮೂರು ಮೂರು ಎರಡು ಹೀಗೆ ಪಾಠವಿರುವುದು. ಉ: *ಗಣಾನಾಂ ತ್ವಾ ತ್ವಾ ಗಣಾನಾಂ ಗಣಾನಾಂ ತ್ವಾ* ಹೀಗೆ ಪಾಠವು ಜಟಾಪಾಠವೆಂದು ಕರೆಸಲ್ಪಡುತ್ತದೆ. _ಒಂದು ಎರಡು ಎರಡು ಒಂದು ಒಂದು ಎರಡು ಮೂರು ಮೂರು ಎರಡು ಒಂ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಮೇಘದೂತದ ಒಂದು ಮಧುಬಿಂದು 🌹 *आनन्दोत्थं नयनसलिलं यत्र नान्यैर्निमित्तै: नान्यस्ताप: कुसुमशरजादिष्टसंयोगसाध्यात् | नाप्यन्यस्मात्प्रणयकलहाद्विप्रयोगोपपत्तिर्वित्तेशानान्न च खलु वयो यौवनादन्यदस्ति ||* _ಜೀಮೂತನೇ, ನೀನು ಆ ಅಲಕೆಯಲ್ಲಿ ಸಂಚರಿಸುವಾಗ ಅನೇಕ ಅಚ್ಚರಿಗಳನ್ನು ಕಾಣುವೆ. ಆ ಪಟ್ಟಣದಲ್ಲಿ ದೊಡ್ಡ ಶ್ರೀಮಂತರಾದ ಯಕ್ಷರಿಗೆ ಆನಂದಬಾಷ್ಪರೂಪವಾದ ಕಣ್ಣೀರು ಬಂದೀತೆ ಹೊರತು ದುಃಖನಿಮಿತ್ತಕವಾದ ಕಣ್ಣೀರಲ್ಲ. ಜನ್ಮತಃ ಸುಖಿಗಳಾದ ಅವರಿಗೆ ದುಃಖವೆಂದಿಗೂ ಕಾಡದು. ಕಣ್ಣೀರು ಬರುವುದಾದರೆ ಅದು ಆನಂದದ ಪರಾಕಾಷ್ಠೆಯ ಬಾಷ್ಪವೇ ಹೊರತು ಅನ್ಯ ಕಾರಣಗಳಿಗೆ ಅಲ್ಲ. ಪ್ರಿಯಜನರ ಸಮಾಗಮದಿಂದ ಮಾತ್ರ ಹೋಗಲಾಡಿಸಲು ಸಾಧ್ಯವಾದ ಮನ್ಮಥನ ಶರದಿಂದ ಉಂಟಾದ ಸಂತಾಪ ಅವರನ್ನು ಕಾಡುವುದೇ ಹೊರತು ಅನ್ಯ ನಿಮಿತ್ತಕವಾದ ಸಂತಾಪವಲ್ಲ. ಪ್ರಿಯರ ವಿರಹದಿಂದ ಅವರು ಬೇಸರಿಸಿಕೊಳ್ಳುತ್ತಾರೆ. ಯಾವಾಗಲೂ ಅಂಟಿಕೊಂಡಿರುವಂತೆ ಒಟ್ಟಿಗೇ ಇರುತ್ತಾರೆ. ಸ್ವಲ್ಪ ದೂರ ಹೋದರೂ ಅಥವಾ ಸ್ವಲ್ಪ ಕಾಲ ಅಗಲಿದರೂ ಬಹಳ ಬೇಸರಿಸುತ್ತಾರೆ. ಪ್ರಣಯಕಾಲದಲ್ಲುಂಟಾದ ಕಲಹಗಳಿಂದ ವಿರಹ ಉಂಟಾಗಬಹುದೇ ಹೊರತು ಬೇರೆ ಕಾರಣಗಳಿಂದಲ್ಲ. ಅಕಾಲಿಕ ಮರಣ ರೋಗ ಮುಂತಾದವು ಬಾಧಿಸದ ಕಾರಣ ಅವರ ಅಗಲುವಿಕೆ ಕಲಹದಿಂದ ಮಾತ್ರ ಸಾಧ್ಯವಾಗುವಂತಹದ್ದು. ಇನ್ನು ಅವರೆಂದಿಗೂ ಮುಪ್ಪು ಪಡೆಯಲಾರರು. ಅವರ ವಯಸ್ಸು ತಾರುಣ್ಯವನ್ನು ಮೀರುವುದೇ ಇಲ್ಲ. ಸದಾಕಾಲ ತರುಣರಾಗಿಯೇ ಇರುವ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು📗🌾 ಭಾಗ-೨೦ *ಸಾಧುರ್ವಾ ಯದಿ ವಾಸಾಧುಃ ಪರೈರೇಷ ಸಮರ್ಪಿತಃ ಬ್ರುವನ್ಪರಾರ್ಥಂ ಪರವಾನ್ನ ದೂತೋ ವಧಮರ್ಹತಿ* _ವಿಭೀಷಣ ದೂತನ ಅವಧ್ಯತ್ವವನ್ನು ಮತ್ತೆ ಸಮರ್ಥಿಸಿಕೊಳ್ಳುತ್ತಾನೆ. ಇವನು ಶಿಷ್ಟನಿರಲಿ, ದುಷ್ಟನಿರಲಿ ಏನಿದ್ದರೂ ಬೇರೆಯವರಿಂದ ಕಳುಹಿಸಲ್ಪಟ್ಟವನು. ಅವರ ಆಜ್ಞಾನುವರ್ತಿಯಾಗಿ ಅವರ ಪ್ರಯೋಜನವನ್ನೇ ಹೇಳುವನು. ಹಾಗಾಗಿ ಪರಪ್ರಚೋದನೆಗೊಳಗಾದ ಇವನನ್ನು ನಾವು ವಧಿಸುವುದು ತರವಲ್ಲ. ಒಂದು ವೇಳೆ ಸ್ವಂತ ಬುದ್ಧಿಯಿಂದ ಇವನಾಗೇ ಬಂದು ನಾಶವೆಸಗಿದ್ದರೆ ಆಗ ವಧಿಸಬಹುದಿತ್ತು. ಆದರೆ ಇವನೆಷ್ಟಿದ್ದರೂ ದೂತ. ಒಂದು ವೇಳೆ ಇವನು ಹತನಾದರೆ ಬೇರೆ ಯಾವನೂ ಇವನಂತೆ ಇಲ್ಲಿಗೆ ಬರಲೂ ಸಾಧ್ಯವಿಲ್ಲ. ಶತ್ರುಗಳಿಗೆ ನಮ್ಮ ಸುದ್ದಿ ಮುಟ್ಟಿಸಲಾದರೂ ಇವನು ಬದುಕಿರಬೇಕು.ಹೀಗೆ ಬಹಳ ತರ್ಕಬದ್ಧವಾಗಿ ವಿಭೀಷಣ ಧರ್ಮವನ್ನು ಪ್ರತಿಪಾದಿಸುತ್ತಾನೆ. ಯಾವುದು ಪರಹಿತವೊ ಅದೇ ಸತ್ಯ ಅದೇ ಧರ್ಮ. ವಿಭೀಷಣ ಪರಹಿತವನ್ನೇ ಕಂಡು ಧರ್ಮಿಷ್ಠನಾದ._ *ಯದ್ಯಸ್ತಿ ಪತಿಶುಶ್ರೂಷಾ ಯದ್ಯಸ್ತಿ ಚರಿತಂ ತಪಃ ಯದಿ ಚಾಸ್ತ್ಯೇಕಪತ್ನೀತ್ವಂ ಶೀತೋ ಭವ ಹನೂಹತಃ* _ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ವಿಷಯ ರಾಕ್ಷಸಿಯರ ಮುಖೇನ ಸೀತೆಗೆ ತಿಳಿಯುತ್ತದೆ. ಅವಳು ಯಾವ ರೀತಿಯಿಂದಲೂ ಆ ಸಮಯದಲ್ಲಿ ಮಾರುತಿಗೆ ಸಹಾಯ ಮಾಡಲು ಅಸಮರ್ಥಳಾಗಿದ್ದಳು. ಆದರೂ ಅವಳ ಕರುಣೆ ನೋಡಿ. ಯಜ್ಞೇಶ್ವರನೇ, ನಾನೇನಾದರೂ ಇಷ್ಟು ಕಾಲ ರಾಮನ ಶುಶ್ರೂಷೆಯನ್ನು ಮಾಡಿದ್ದು ಸತ್ಯ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಕುಸುಮ🌺 *वक्ष: प्रसारय कपाटपुटप्रमाणमालिङ्ग मां सुविपुलेन भुजद्वयेन | उन्नामयाननमिदं शरदिन्दुकल्पं प्रह्लादय व्यसनदग्धमिदं शरीरम् ||* _ಸುಮಂತ್ರನ ಆಶಯದಂತೆ ಭರತನೇ ಮೊದಲಿಗೆ ರಾಮನನ್ನು ನೊಡಲೆಂದು ಕುಟೀರದೊಳಗೆ ಹೊಕ್ಕೆದ್ದಾನೆ. ಮೊದಲಿಗೆ ಸುಮಂತ್ರನೇ ಹೋದರೆ ರಾಮನಿಗೆ ಅವನನ್ನು ನೋಡುತ್ತಿದ್ದಂತೆ ತಂದೆಯ ನೆನಪು ಕಾಡಿ ದುಃಖವಾಗಬಹುದೆಂಬುದು ಸುಮಂತ್ರನ ಶಂಕೆ. ಅದೇ ಸಹೋದರನು ಬಂದಾಗ ಸಹಜ ಸಂತೋಷ ಉಂಟಾದೀತು ಹಾಗಾಗಿ ನೀನೇ ಮೊದಲು ನೋಡು ಎನ್ನುವನು. ಆಗ ಬಂದ ಭರತನನ್ನು ನೋಡಿ ಆನಂದದಿಂದ ರಾಮನಾಡುವ ಮಾತು. ಅಪ್ಪಾ ,ಭರತ, ಬಂದೆಯಾ! ಆಯುಷ್ಮಂತನಾಗು, ನಮಸ್ಕಾರಗಳು ಗೌರವಗಳೆಲ್ಲ ಆಮೇಲೆ ಕೊಡುವಿಯಂತೆ, ಮೊದಲಿಗೆ ನಿನ್ನ ಕಪಾಟಿನಂತೆ ವಿಶಾಲವಾದ ಎದೆಯನ್ನು ಅಥವಾ ಹೃದಯವನ್ನು ನನ್ನೆಡೆಗೆ ಹೊರಳಿಸು. ನಿನ್ನ ಉದ್ದವೂ ಗಟ್ಟಿಮುಟ್ಟಾಗಿರುವ ಈ ಎರಡು ಬಾಹುಗಳಿಂದ ನನ್ನನ್ನು ಆಲಿಂಗಿಸು. ಶರತ್ಕಾಲದ ಬೆಳದಿಂಗಳಿನಂತೆ ಮನೋಹರವಾದ ನಿನ್ನ ಮುಖವನ್ನು ಮೇಲಕ್ಕೆತ್ತು. ಇಷ್ಟು ಮಾಡಿ ದುಃಖಗಳಿಂದ ಜರ್ಜರಿತನಾದ ಈ ರಾಮನನ್ನು ತಂಪುಗೊಳಿಸು.ಮನಕ್ಕೆ ಹತ್ತಿದ ಬೆಂಕಿಯನ್ನು ನಿನ್ನ ಆತ್ಮೀಯವಾಯ ಆಲಿಂಗನದಿಂದ ತಣಿಸು. ಪ್ರೀತಿಯ ಅಭಿವ್ಯಕ್ತಿ ಆಲಿಂಗನದಷ್ಟು ಬೇರೆ ಯಾವ ಕ್ರಿಯೆಗಳೂ ಮಾಡಲಾರವು. ಒಂದು ಬಿಗಿ ಅಪ್ಪುಗೆ ಎಲ್ಲಾ ಬಗೆಯ ದುಃಖಗಳನ್ನೂ ಮರೆಸುವುದು.ಅದೂ ಬಹಳ ಸಮಯದ ನಂತರ ತಮ್ಮ ಬಂದಿದ್ದಾನೆ. ನಮಸ್ಕರಿಸಿ, ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗 ಭಾಗ-೧೯ *ರಾಜಧರ್ಮವಿರುದ್ಧಂ ಚ ಲೋಕವೃತ್ತೇಶ್ಚ ಗರ್ಹಿತಮ್ ತವ ಚಾಸದೃಶಂ ವೀರ ಕಪೇರಸ್ಯ ಪ್ರಮಾಪಣಮ್* _ವಿಭೀಷಣನು ಅಣ್ಣನಿಗೆ ಹೇಳುವ ಮಾತು. ಬುದ್ಧಿಮಾತು ಹೇಳಿದ ಕಪಿಯನ್ನು ರಾವಣನು ಕೊಲ್ಲಲು ಹೊರಟಾಗ ಅವನಾಡುವ ಮಾತು. ದೂತನಾಗಿ ಬಂದಿರುವ ಈ ಕಪಿಯನ್ನು ವಧಿಸುವುದು ರಾಜಧರ್ಮಕ್ಕೆ ವಿರುದ್ಧ. ಲೋಕದ ಸಹಜ ನಡವಳಿಕೆಗೆ ಇದು ವಿರುದ್ಧವಾಗಿದೆ. ಲೋಕದಲ್ಲಿ ದೂತನು ಎಂತಹ ತಪ್ಪು ಮಾಡಿದರೂ ಅವನಿಗೆ ದಂಡನೆಯಾಗಿ ಮರಣ ವಿಧಿಸುವುದು ಈವರೆಗೆ ಕಂಡಿಲ್ಲ. ಇನ್ನು ನೀನು ಮೂರು ಲೋಕಗಳಲ್ಲೂ ಪರಾಕ್ರಮಿ ರಾಜನೆಂದು ಖ್ಯಾತನಾಗಿರುವೆ. ದೂತನನ್ನು ವಧಿಸಿದರೆ ನಿನ್ನ ಘನತೆಗೂ ಕುಂದುಂಟಾದೀತು. ರಾಜಧರ್ಮ ಅರಿತ ನೀನು ಯಾವ ಕಾರಣದಿಂದಲೂ ಹೀಗೆ ಮಾಡುವುದು ತರವಲ್ಲ._ *ನ ಪಾಪಾನಾಂ ವಧೇ ಪಾಪಂ ವಿದ್ಯತೇ ಶತ್ರುಸೂದನ ತಸ್ಮಾದೇನಂ ವಧಿಷ್ಯಾಮಿ ವಾನರಂ ಪಾಪಕಾರಣಮ್* _ರಾವಣನು ತನ್ನ ಕೃತ್ಯ ಸಮರ್ಥಿಸುತ್ತಾ ಹೀಗೆ ನುಡಿಯುವನು. ಶತ್ರುಹಂತಕನೇ, ಪಾಪಿಷ್ಠರನ್ನು ವಧಿಸುವುದರಿಂದ ಯಾವ ಪಾಪವೂ ಸೋಕದು. ಆದುದರಿಂದ ಪಾಪಕರ್ಮಿಯಾದ ಇವನನ್ನು ನಾನು ವಧಿಸುತ್ತೇನೆ. ಈ ನ್ಯಾಯದ ಪ್ರಕಾರ ದುಷ್ಟರನ್ನು ಕೊಲ್ಲಲು ಹಿಂಜರಿಯಬೇಕಿಲ್ಲ. ಅತ್ಯಾಚಾರಿಗಳಿಗೆ, ವಿಕೃತಮನೋಭಾವದವರಿಗೆ, ಭಯೋತ್ಪಾದಕರಿಗೆ, ವಂಚಕರಿಗೆ ಗಲ್ಲು ವಿಧಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಮಾನವ ಹಕ್ಕುಗಳೆಂದು ವಧಿಸುವುದು ತರವಲ್ಲವೆಂದರೆ ಪಾಪಕರ್ಮದಲ್ಲಿ ತೊಡಗುವವರಿಗ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ 🌺 *अद्य खलु अवगच्छामि पित्रा मे दुष्करं कृतम् | कीदृशस्तनयस्नेहो भ्रातृस्नेहोयमीदृश: ||* _ಭರತನು ಬಂದ ಸಮಾಚಾರ ರಾಮನಿಗೆ ತಿಳಿಯಿತು. ತಮ್ಮನ ಪ್ರೀತಿಯನ್ನು ಕಂಡು ರಾಮನಿಗೆ ಮಾತೇ ಹೊರಡುತ್ತಿಲ್ಲ. ಮೈಥಿಲಿಗೆ ಹೀಗೆ ಹೇಳುತ್ತಿದ್ದಾನೆ. ಭರತನು ನನ್ನನ್ನು ನೋಡಲು ಬಂದಿದ್ದರಿಂದ ಇಂದು ನನಗೆ ಒಂದು ವಿಷಯ ಮನದಟ್ಟಾಯಿತು. ನನ್ನ ತಂದೆ ದಶರಥ ನಿಜವಾಗಿಯೂ ಕಷ್ಟದ ಕೆಲಸವನ್ನು ಮಾಡಿದ್ದಾರೆ. ಮಗನನ್ನು ದೂರ ಕಳುಹಿಸಿ ಅದೂ ರಾಜ್ಯಭ್ರಂಶನನ್ನಾಗಿಸಿ ಎಷ್ಟು ದುಃಖ ಅನುಭವಿಸಿರಬಹುದು. ನಾನೇನೋ ಕಾಲಿಗೆರಗಿ ಆಣತಿಯೆಂದು ವನಕ್ಕೆ ಹೊರಟೆ. ಅಪ್ಪ ಆ ಘೋರ ದುಃಖಹೇತುವಾದ ವರಗಳನ್ನು ನೀಡಲಾದರೂ ಹೇಗೆ ಸಮರ್ಥನಾದನು. ಪ್ರಾಣ ಉಳಿಸಿಕೊಂಡು ಇರುವುದು ನಿಜಕ್ಕೂ ಆಶ್ಚರ್ಯಕರ. ( ರಾಮನಿಗೆ ಅಪ್ಪನ ಮರಣ ಇನ್ನೂ ತಿಳಿದಿಲ್ಲ.) ಭ್ರಾತೃಸ್ನೇಹವೇ ಇಷ್ಟು ಬಲವಾಗಿರಬೇಕಾದರೆ, ನನ್ನನ್ನು ಕಾಣಲೆಂದೇ ತನ್ನ ಕೈಗೆ ಅನಾಯಾಸವಾಗಿ ವಿರೋಧಿಗಳಿಲ್ಲದೆ ಒದಗಿ ಬಂದ ಸಮೃದ್ಧ ರಾಜ್ಯವನ್ನು ಅಧಿಕಾರವನ್ನು ಬಿಟ್ಟು ಬಂದ ಭರತನು ಬರುವಂತಹ ಸೆಳೆತ ಇಲ್ಲಿದ್ದರೆ, ಅಪ್ಪ - ಮಗನ ಸ್ನೇಹ ಇನ್ನೆಷ್ಟಿದ್ದೀತು. ಮಗನನ್ನು ದೂರ ಕಳುಹಿಸಿಯೂ ಅಷ್ಟು ಕಾಲ ಬದುಕಿದ ನನ್ನ ಅಪ್ಪನ ಧೈರ್ಯ ನಿಜಕ್ಕೂ ಅಸಾಮಾನ್ಯವಾದುದು. ಅದರಲ್ಲೂ ಪ್ರಿಯಪುತ್ರನ ಪರಿತ್ಯಾಗವು ಸಹಿಸಲು ಅಶಕ್ಯ. ಅಂತಹ ಪುತ್ರಸ್ನೇಹದಿಂದ ವಂಚಿತನಾದ ಅಪ್ಪನ ಗತಿ ಏನಾಗಿರಬೇಡ! ಭರತನಿಗೆ ಅಣ್ಣ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗 ಭಾಗ-೧೮ *ಯದ್ಯಧರ್ಮೋ ನ ಬಲವಾನ್ಸ್ಯಾದಯಂ ರಾಕ್ಷಸೇಶ್ವರಃ ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ* _ಮಾರುತಿಯು ರಾವಣನ ಬಗೆಗೆ ಯೋಚಿಸುವ ಮಾತು. ಈ ದಾನವವೀರರಲ್ಲಿ ಅಧರ್ಮಾಚರಣೆಯು ಬಲವಾಗಿಲ್ಲದಿದ್ದರೆ ಇವನು ನಿಶ್ಚಿತವಾಗಿಯೂ ದೇವೇಂದ್ರಸಹಿತವಾದ ಸುರಲೋಕವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಿದ್ದನು. ರಾವಣನು ಬುದ್ಧಿವಂತ, ಪರಾಕ್ರಮಿ, ರೂಪವಂತ, ದೈರ್ಯವಂತ ಎಲ್ಲಾ ಸತ್ಯವಾದದ್ದೇ. ಆದರೆ ಅವನ ಅಧರ್ಮವೊಂದೇ ಇವೆಲ್ಲ ಗುಣಗಳನ್ನು ಅಳಿಸಿಹಾಕಿತು. ಈಗಿನ ಮಾಧ್ಯಮಗಳಲ್ಲಿ ರಾವಣನನ್ನು ಸಮರ್ಥಿಸುವ ಅನೇಕ ಲೇಖನಗಳು, ವಿಚಾರಗಳು, ಅರೆಬುದ್ಧಿಜೀವಿಗಳ ಅಸಂಬದ್ಧ ವಾದಗಳು ಬರುತ್ತಿರುತ್ತವೆ. ಆದರೆ ನೂರಾರು ಸ್ತ್ರೀಯರನ್ನು ಅಪಹರಿಸಿ ಬಲಾತ್ಕಾರವೆಸಗಿದ, ವಿನಾಕಾರಣ ಪರರ ಸಂತೋಷ ಕದಡುವ ಹಿರಿಯರ ಮಾತಿಗೆ ಎಂದೂ ಗೌರವ ಕೊಡದ ರಾವಣನನ್ನು ಹೇಗೆ ಸಮರ್ಥಿಸುವಿರಿ. ಸರಣಿ ಅತ್ಯಾಚಾರಿಗಳನ್ನು ಸಮರ್ಥಿಸಿದಂತೆ ಆಗುತ್ತದೆ. ಹಾಗಾಗಿಯೇ ಹನುಮನ ಈ ಮಾತು ಪ್ರಸ್ತುತ. ಅಧರ್ಮ ಇಲ್ಲದಿದ್ದರೆ ರಾವಣನು ಇಂದ್ರನನ್ನೂ ಆಳುತ್ತಿದ್ದನೇನೋ! ಆದರೆ ಅಧರ್ಮವೊಂದು ಅವನನ್ನೇ ಆಳಿತು. ನಾವೂ ಅರಿತು ಅಧರ್ಮ ಆಚರಿಸದಿರೋಣ. ಧರ್ಮವೆಂದರೆ ಸರಿ-ತಪ್ಪುಗಳ ವಿವೇಚನೆ ಅಥವಾ ವಿವೇಕ ಹೊರತು ಮತವಲ್ಲ._ *ಅಸ್ಯ ಕ್ರೂರೈರ್ನೃಶಂಸೈಶ್ಚ ಕರ್ಮಭಿರ್ಲೋಕಕುತ್ಸಿತೈಃ ತೇನ ಬಿಭ್ಯತಿ ಖಲ್ವಸ್ಮಾಲ್ಲೋಕಾಃ ಸಾಮರದಾನವಾಃ ಅಯಂ ಹ್ಯುತ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹 ಮೇಘದೂತದ ಒಂದು ಬಿಂದು 🌹 *तस्योत्सङ्गे प्रणयिन इव स्रस्तगङ्गादुकूलां न त्वं दृष्ट्वा न पुनरलकां ज्ञास्यसे कामचारिन् | या व: काले वहति सलिलोद्गारमुच्चैर्विमाना मुक्ताजालग्रथितमलकं कामिनीवाभ्रवृन्दम् ||* _ಎಲೈ ಮನಬಂದಲ್ಲಿ ಸಂಚರಿಸುವ ಕಾಮಚಾರಿಯೇ! ನೀನು ಹಾಗೇ ಪಯಣಿಸುತ್ತಾ ನನ್ನೊಡೆಯನ ಮನೆ ಸಮೀಪಿಸುವಿ. ಕೈಲಾಸಗಿರಿಯೆಂಬ ಪ್ರಿಯತಮನ ಮೇಲ್ಭಾಗದಲ್ಲಿ ಅಥವಾ ತೊಡೆಯ ಮೇಲೆ ಕುಳಿತಿರುವಂತೆ, ಜಾರುತ್ತಿರುವ ಗಂಗೆಯೆಂಬ ಪಟ್ಟೆವಸ್ತ್ರವಿರುವ, ಅಥವಾ ಹರಿದುಹೋಗುತ್ತಿರುವ ಶುಭ್ರ ವಸ್ತ್ರದಂತಿರುವ ಆ ಅಲಕೆಯೆಂಬ ಪಟ್ಟಣವನ್ನು ನೋಡು. ಕೈಲಾಸಪರ್ವತದ ಸ್ವಲ್ಪ ಮೇಲ್ಭಾಗದಲ್ಲಿ ಈ ಪರ್ವತವಿದೆ. ಅದನ್ನೇ ಕವಿ ಪ್ರಿಯನ ತೊಡೆಯ ಮೇಲೆ ಕುಳಿತ ರಮಣಿಯಂದದಿ ಎಂದು ವರ್ಣಿಸಿದ್ದಾನೆ. ಅಲ್ಲೇ ಹರಿದುಬರುತ್ತಿರುವ ಬಿಳಿಯ ಗಂಗೆಯ ನೀರನ್ನು ಕವಿ ಸೀರೆಗೆ ಹೋಲಿಸಿದ್ದಾನೆ. ಪ್ರಿಯನ ಸ್ಪರ್ಶದಿಂದ ನಾಚಿ ವಸ್ತ್ರವು ಜಾರಿಹೋಗುವಂತೆ ಗಂಗೆ ಹರಿಯುತ್ತಿರುವಳು. ಇಚ್ಛಾನುಸಾರವಾಗಿ ತಿರಿಗಾಡುವ ನೀನಾದರೂ ಇದನ್ನು ಖಂಡಿತವಾಗಿಯೂಗಮನಿಸುವೆ. ಉನ್ನತವಾದ ಏಳು ಉಪ್ಪರಿಗೆಗಳ ಭವನಗಳಿರುವ ಯಾವ ಅಲಕೆಯು ನಿಮ್ಮ ಕಾಲದಲ್ಲಿ ( ಮಳೆಗಾಲದಲ್ಲಿ) ನಿರಂತರವಾಗಿ ಸುರಿಯುತ್ತಿರುವ ನೀರಿನ ಧಾರೆಯುಳ್ಳ ಮೇಘಸಮುದಾಯವನ್ನು ಸುಂದರಿಯು ಮುತ್ತಿನ ಸರದಿಂದ ಇಳಿಬಿಟ್ಟಿರುವ ಮುಂಗುರುಳನ್ನೆಂಬಂತೆ ಧರಿಸುತ್ತದೆಯೋ ಅಂತಹ ಅಲಕೆಯನ್ನು ಸಂದರ್ಶಿಸು. ಅಲಕೆಯಲ್ಲ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾 ಭಾಗ-೧೭ *ನ ವೀರ ಸೇನಾ ಗಣಶೋಚ್ಯವಂತಿ ನ ವಜ್ರಮಾದಾಯ ವಿಶಾಲಸಾರಮ್ ನ ಮಾರುತಸ್ಯಾಸ್ತಿ ಗತಿಪ್ರಮಾಣಂ ನ ಚಾಗ್ನಿಕಲ್ಪಃ ಕರಣೇನ ಹಂತುಮ್* _ಹನುಮನ ದಾಳಿಗೆ ನಡುಗಿದ ರಾವಣನ ಮಾತಿದು. ಮಂತ್ರಿಗಳ ಮಕ್ಕಳನ್ನು, ಅಕ್ಷಕುಮಾರನನ್ನು ಕ್ಷಣದಲ್ಲಿ ಬಲಿ ಪಡೆದ ಹನುಮನನ್ನು ಹಿಡಿಯಲು ಇಂದ್ರಜಿತುವನ್ನು ಆಹ್ವಾನಿಸುತ್ತಾನೆ. ಆಗ ಮೇಘನಾದನ ಬಳಿ ಹೇಳುವ ಮಾತು. ವೀರನೇ, ಸೈನ್ಯಗಳು ಇವನ ವಿಷಯದಲ್ಲಿ ಪ್ರಯೋಜನಕ್ಕೆ ಬರುವುದೇ ಇಲ್ಲ. ಸೇನಾಗಣಗಳೇ ಅವನಿಂದ ಪಲಾಯನಮಾಡಲ್ಪಡುತ್ತವೆ. ಅಷ್ಟೇಕೆ ಇಂದ್ರನ ವಜ್ರಾಯುಧವನ್ನು ತೆಗೆದುಕೊಂಡು ಹೋದರೂ ಇವನ ಪರಾಕ್ರಮದ ಮುಂದೆ ವ್ಯರ್ಥವಾದೀತು. ಇವನು ಆ ವಾಯುವಿನ ವೇಗವನ್ನೂ ಮೀರಿ ಯುದ್ಧ ಮಾಡುತ್ತಿರುವನು. ಅಗ್ನಿಸದೃಶನಾಗಿರುವ ಇವನನ್ನು ಕೈ ಅಥವಾ ಕಾಲುಗಳ ಬಲದಿಂದ ಪ್ರಹರಿಸಲೂ ಸಾಧ್ಯವಿಲ್ಲ. ಅಗ್ನಿಯನ್ನು ಮುಟ್ಟಿದರೆ ಸುಡುವಂತೆ ಇವನನ್ನು ಮುಟ್ಟಿದರೆ ಬಲಿ ತೆಗೆದುಕೊಳ್ಳುವನು. ಒಂದೆರಡು ಮುಹೂರ್ತಗಳಲ್ಲಿ ರಾವಣನಂತಹ ವೀರನಿಗೂ ಹೆದರಿಕೆ ಹುಟ್ಟಿಸಿದ ಹನುಮನ ಪರಾಕ್ರಮ ಅಸದಳ. ಹಲವು ಸೈನ್ಯ ಬಂದರೂ ಅವನಿಗಾವ ಲೆಕ್ಕವೂ ಇಲ್ಲ. ಸ್ತುತಿಸಿದರೆ ಜನರ ಕಷ್ಟ ನಿವಾರಿಸುವವನಿಗೆ ಯಾವುದು ಕಷ್ಟ! ಅಪ್ಪನನ್ನೇ ಮೀರಿಸಿದ ವೇಗ! ತಂದೆ ಪುತ್ರನಿಂದ ಪರಾಜಯವನ್ನು ಇಚ್ಛಿಸುತ್ತಾನಂತೆ. *ಪುತ್ರಾದಿಚ್ಛೇತ್ ಪರಾಜಯಂ* ಎಂಬ ಮಾತು ಇದನ್ನೇ ಹೇಳುತ್ತದೆ. ಮರುತನ ಮಿತ್ರ ವಹ್ನಿ. ಅವನಂತೆ ಕೋಪವೆಂಬ ಬ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ 🌺 *असुरसमरदक्षैर्वज्रसंघट्टचापै: अनुपमबलवीर्यै: स्वै: कुलैस्तुल्यवीर्य: | रघुरिव स नरेन्द्रो यज्ञविश्रान्तकोशो भव जगतिगुणानां भाजनं भ्राजितानाम् ||* _ಲಕ್ಷ್ಮಣ ಭರತನಿಗೆ ಆಶೀರ್ವದಿಸಿ ನುಡಿದ ಮಾತು. ಆಶೀರ್ವಾದ ಹೇಗಿರಬೇಕು ಎಂಬುದಕ್ಕೆ ಒಳ್ಳೆಯ ನಿದರ್ಶನ. ಅಸುರರ ಜೊತೆಗಿನ ಯುದ್ಧದಲ್ಲಿ ದೇವತೆಗಳ ಪರವಾಗಿ ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ತೋರಿದ, ಇಂದ್ರನ ವಜ್ರಾಯುಧದ ಜೊತೆಗೆ ನಾಮುಂದು ತಾಮುಂದು ಎನ್ನುತ್ತಾ ಬಾಣಪ್ರಯೋಗಕ್ಕೆ ಸ್ಪರ್ಧೆಗಿಳಿದ ಅಥವಾ ಅಸುರರ ಪ್ರಾಣ ಸೆಳೆಯಲು ವಜ್ರಾಯುಧದೊಡನೆ ಸ್ಪರ್ಧಿಸುತ್ತಿರುವ ಧನುಸ್ಸನ್ನು ಹಿಡಿದ ಅಸದೃಶವಾದ ಪರಾಕ್ರಮಶಾಲಿಗಳಾದ ನಿನ್ನ ಕುಲದವರ ಪರಾಕ್ರಮ ನಿನಗೂ ಬರಲಿ. ವಿಶ್ವಜಿತ್ ಎಂಬ ಯಜ್ಞದ ಮೂಲಕ ಖಜಾನೆಯನ್ನು ಬರಿದು ಮಾಡಿಕೊಂಡ ರಘುವಿನ ಕೀರ್ತಿಯನ್ನು ಪಡೆ. ಈ ಜಗದಲ್ಲಿ ಯಾವ ಯಾವ ಒಳ್ಳೆಯ ಗುಣಗಳಿವೆಯೋ ಅವೆಲ್ಲವುಗಳಿಗೆ ನೀನು ಆಶ್ರಯ ನೀಡು. ಎಂತಹ ಸುಂದರ ಮಾತು. ಕ್ಷತ್ರಿಯನಿಗೆ ಪರಾಕ್ರಮವೇ ಮುಖ್ಯ. ನಿನ್ನ ಪೂರ್ವಜರು ದೇವತೆಗಳ ಸಮನಾಗಿ ಹೋರಾಡಿದ ವೀರರು. ವಜ್ರಾಯುಧದ ಜೊತೆಜೊತೆಗೆ ನಿನ್ನ ತಾತಂದಿರ ಧನುಸ್ಸುಗಳಿಂದ ಹೊರಟ ಬಾಣಗಳೂ ರಾಕ್ಷಸರ ಪ್ರಾಣ ಹೀರಿವೆ. ಅಂತಹ ಅದ್ಭುತ ಪರಾಕ್ರಮವನ್ನು ನೀನು ಹೊಂದಿ ವಂಶದ ಗೌರವ ಉಳಿಸು. ರಘು ಮಹಾರಾಜ ಇಡೀ ವಿಶ್ವವನ್ನು ಗೆದ್ದು ಕೊನೆಗೆ *ವಿಶ್ವಜಿತ್* ಎಂಬ ಯಜ್ಞವನ್ನು ಮಾಡಿ ಸಂಪತ್ತನ್ನು...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹 ಮೇಘದೂತದ ಒಂದು ಬಿಂದು 🌹 *तत्रावश्यं वलयकुलिशोद्घट्टनोद्गीर्णतोयं नेष्यन्ति त्वां सुरयुवतयो यन्त्रधारागृहत्वम् | ताभ्यो मोक्षस्तव यदि सखे घर्मलब्धस्य न स्यात् क्रीडालोलाश्रवणपरुषैर्गर्जितैर्भाययेस्ता: ||* _ಎಲೈ ಘನನೇ,( ಘನವೆಂದು ಮೇಘದ ಪರ್ಯಾಯ ಪದ. ಗಟ್ಟಿಯಾದ ಎಂಬ ಅರ್ಥದಲ್ಲಿ) ನೀನು ಆ ಕೈಲಾಸಪರ್ವತದ ಸಂಚರಿಸುವಾಗ ಅವಶ್ಯವಾಗಿ ಸುರಯುವತಿಯರನ್ನು ಎದುರುಗೊಳ್ಳುವೆ. ಆ ಯುವತಿಯರಾದರೋ ಬಿಸಿಲಿನ ಬೇಗೆಯನ್ನು ತಡೆಯಲಾರದೆ ನಿನ್ನನ್ನು ತಮ್ಮ ಬಳಿಗೆ ಸೆಳೆಯುವರು. ಅಷ್ಟಲ್ಲದೇ ಅವರು ತಮ್ಮ ಅನೇಕಾನೇಕ ಗಾಜಿನ ಅಥವಾ ಮಣಿಗಳ ಬಳೆಗಳ ( ಆಗ ಪ್ಲಾಸ್ಟಿಕ್ ಅಲಭ್ಯವಿತ್ತು) ತುದಿಗಳಿಂದ ಚುಚ್ಚಿ ನೀರು ಚಿಮ್ಮುವಂತೆ ಮಾಡುವರು. ಹಿಮವನ್ನು ಚುಚ್ಚಿದಾಗ ನೀರು ಸಿಡಿಯುವ ಸಹಜತೆ ಕವಿ ಹೀಗೆ ವರ್ಣಿಸಿದ್ದಾನೆ. ನಿನ್ನನ್ನು ಅವರು ಕೃತಕವಾದ ನೀರು ಸುರಿಸುವ ಯಂತ್ರವೆಂದು ಕಲ್ಪಿಸಿ ಸಾಕಷ್ಟು ಆಟವಾಡುವರು. ತಮ್ಮ ದೇಹವನ್ನು ನಿನ್ನ ನೀರಿನಿಂದ ತೋಯಿಸಿಕೊಂಡು ಕ್ರೀಡೆಯಾಡುವರು. ಸುರಯುವತಿಯರ ಆ ಸಂಗ ನಿನಗೆ ರೋಮಾಂಚನಕಾರಿಯಾದುದೇ ಆಗಿದೆ. ಅವರ ಕ್ರೀಡಾಸಲ್ಲಾಪಗಳನ್ನು ಮನದಣಿಯೆ ನೋಡಿ ಅನಂದಿಸು. ಬಿಸಿಲಿಗೆ ಬಸವಳಿದ ಆ ಲಲನೆಯರು ಬಹಳ ಕಾಲವಾದರೂ ಬಿಡದೇ ಇದ್ದರೆ ಆಗ ನೀನು ನಿನ್ನ ಗರ್ಜನೆಯಿಂದ ಅವರನ್ನು ಓಡಿಸುವಂಥವನಾಗು. ಸಿಡಿಲು, ಮಿಂಚು. ಗುಡುಗುಗಳಿಗೆ ಬೆದರಿ ಆ ಹರಿಣಾಕ್ಷಿಯರು ನಿನ್ನ ಸಿಂಹಗರ್ಜನೆಗೆ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ 🌺 *रघोश्चतुर्थोयमजात् तृतीय: पितु: प्रकाशस्य तव द्वितीय: | यस्यानुजस्त्वं स्वकुलस्य केतोस्तस्यानुजोयं भरत: कुमार: ||* _ಲಕ್ಷ್ಣಣನಿಗೆ ಸುಮಂತ್ರ ಹೇಳುವ ಮಾತು. ನಮಸ್ಕರಿಸಿದ ಭರತನನ್ನು ಎಬ್ಬಿಸಿ ಯಾರಿವನು ತಾತ ಎಂದಾಗ ಹೇಳಿದ ಮಾತು. ಇವ ನಿಮ್ಮವನೇ, ರಘುವಿನಿಂದ ನಾಲ್ಕನೆಯವನು, ಅಜನಿಂದ ಮೂರನೆಯವನು, ಲೋಕವಿಖ್ಯಾತನಾದ ನಿನ್ನ ತಂದೆಗೆ ಎರಡನೆಯವನು, ( ಆತ್ಮಾ ಪ್ರಥಮಃ ಆತ್ಮಜೋ ದ್ವಿತೀಯಃ ಎಂಬ ನಿಯಮದಂತೆ ತಾನು ಮೊದಲನೆಯವನು ಮಗ ಎರಡನೆಯವನು) ಅಷ್ಟೇಕೆ ದೂರ, ರಘುವಂಶದ ವಿಜಯಸ್ವರೂಪನಾದ ಯಾವ ರಾಮನ ತಮ್ಮ ನೀನಾಗಿದ್ದಿಯೋ ಅಂತಹ ರಾಮನ ತಮ್ಮನಾದ ಭರತನಿವನು. ಎಂತಹ ಸುಂದರ ಪರಿಚಯ ಸುಮಂತ್ರನದ್ದು. ಬರಿಯ ಒಂದು ಮಾತಿನಲ್ಲಿ ವಂಶವನ್ನು ಪರಿಚಯಿಸುತ್ತಿದ್ದಾನೆ. ಅಷ್ಟಲ್ಲದೇ ವನವಾಸಕ್ಕೆ ಪರೋಕ್ಷ ನಿಮಿತ್ತ ಎಂಬ ಕಾರಣದಿಂದ ಲಕ್ಷ್ಮಣನಿಗೆ ಭರತಮ ಮೇಲೆ ಅಸಮಾಧಾನವಿದ್ದರೆ ಯಾರನ್ನು ನೀನು ಆದರಿಸುವೆಯೋ ಅವನ ತಮ್ಮನಿವನು ಎನ್ನುತ್ತಾ ನಿನ್ನ ಪ್ರೀತಿ ಇವನ ಮೇಲೂ ಇರಲಿ ಎಂಬ ಭಾವ. ರಘುವಿನ ಮರಿಮೊಮ್ಮಗ, ಅಜನ ಮೊಮ್ಮಗ, ದಶರಥನ ಮಗ, ರಾಮನ ತಮ್ಮ ಎನ್ನುತ್ತಾ ಸಂಪೂರ್ಣ ಪರಿಚಯ ಮಾಡಿಕೊಡುವ ಕವಿಶೈಲಿ ನಿಜಕ್ಕೂ ಹೃದ್ಯ. ರಘುವಂಶದ ಧ್ವಜದಂತೆ ಶ್ರೀರಾಮ. ಆ ವಂಶದವರಲ್ಲಿ ಉಳಿದವರಾರೂ ಸಂಪಾದಿಸದಷ್ಟು ಕೀರ್ತಿ ರಾಮನಿಗೊಲಿದಿದೆ. ಹಾಗಾಗಿ ಧ್ವಜದಂತೆ ವಿರಾಜಮಾನನಾದ ರಾಮ ಎಂಬ ನಿರೂಪಣೆ. ಇನ್ನು ದಶರಥನ ಮೇಲೆ ಏನ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೧೫ *ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯಾಕ್ಲಿಷ್ಟಕರ್ಮಣಃ* _ಲಂಕಾಧ್ವಂಸ ಆರಂಭಿಸಿದ ಹನುಮನ ಆರ್ಭಟದ ಮಾತು. ಅವನ ಮಾತಿನಲ್ಲಿ ಎಂತಹ ವಿನಯ. ನಾನು ಕೋಸಲೇಂದ್ರನ ದಾಸ. ತಾನು ಪರಾಕ್ರಮಿಯೆಂದಾಗಲಿ ಅಥವಾ ಮರುತಾತ್ಮಜನೆಂದಾಗಲಿ ಅಥವಾ ದೇವವರಪ್ರಸಾದಿತ ಎಂದೇನೂ ಹೇಳಿಕೊಳ್ಳದೆ ನಾನು ರಾಮದಾಸ ಎನ್ನುತ್ತಾನೆ. ಮುಂದೆ ಇದೇ ಶ್ಲೋಕದಲ್ಲಿ ಮರುತಾತ್ಮಜ ಎನ್ನುವನಾದರೂ ಮೊದಲಿಗೆ ಮಾಡಿದ ಪರಿಚಯ ನಿಜಕ್ಕೂ ಮಾದರಿ. ನಾವು ನಮ್ಮ ಸಾಧನೆಯನ್ನು ಮೊದಲು ಹೇಳಿ ಅಥವಾ ಇಂತಹವನು ಎನ್ನುತ್ತೇವೆ ಹೊರತು ಹನುಮನ ರೀತಿ ವಿನಯ ಸಾಧ್ಯವೇ!_ *ನ ರಾವಣಸಹಸ್ರಂ ಮೇ ಯುದ್ಧೇ ಪ್ರತಿಬಲಂ ಭವೇತ್* _ಇದೂ ಹನುಮನ ಮಾತೇ. ರಾಮನಾಮದ ಬೆಂಬಲವಿರುವಾಗ ಒಬ್ಬ ರಾವಣನಲ್ಲಾ, ಸಾವಿರ ರಾವಣರು ಬಂದರೂ ನನಗೆ ಸಾಟಿಯಾಗಲಾರರು. ಇದು ಶತ್ರುವನ್ನು ಕಂಗೆಡಿಸಲು ಬಳಸುವ ಮಹತ್ವದ ರಾಜನೀತಿ. ತನಗೆ ನೀನು ಸಾಟಿಯೇ ಅಲ್ಲ ಎಂದಾಗ ಶತ್ರು ಮನದಲ್ಲೇ ಭಯಪಡುತ್ತಾನೆ. ನಿಜವಾಗಿ ಸಮರ್ಥನಿದ್ದರೂ ಒಂದು ಕ್ಷಣ ಹೆದರುತ್ತಾನೆ. ಹನುಮನ ಈ ಮಾತು ಅದೇ ಕಾರಣದಿಂದ ಬಂದದ್ದು._ *ರಾವಣಃ ಸಂವೃತಾಕಾರಶ್ಚಕಾರ ಮತಿಮುತ್ತಮಾಮ್* _ಯಾವಾಗ ಹನುಮನಿಂದ ಮಹಾವೀರರಾದ ಅಗ್ನಿಯಂತೆ ಪ್ರಜ್ವಲಿಸುವ ಏಳು ಜನ ಮಂತ್ರಿ ಕುಮಾರರು ಸಾಯಲ್ಪಡುವರೋ ಆಗ ರಾವಣನು ಹೆದರುತ್ತಾನೆ. ಆದರೂ ಅದನ್ನು ಮರೆಮಾಚಿ ಉತ್ತಮವಾಗಿ ಆಲೋಚಿಸಿ ಮುಂದೆ ಏನು ಮಾಡಬೇಕೆಂದು ಯೋಚಿಸುತ್ತಾನೆ. ಇದು ನಮಗ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹 ಮೇಘದೂತದ ಒಂದು ಬಿಂದು 🌹 *गत्वा चोर्ध्वं दशमुखभुजोच्छ्वासितप्रस्थसन्धे: कैलासस्य त्रिदशवनिता दर्पणस्यातिथिस्या: | शृङ्गोच्छ्रायै: कुमुदविशदैर्यो वितत्य स्थित: खं राशीभूत: प्रतिदिनमिव त्र्यम्बकस्याट्टहास:||* _ಹೇ ಆತ್ಮಬಂಧುವೇ, ಹಿಮಾಲಯದ ಆ ಮಾರ್ಗದಲ್ಲಿ ಮುಂದುವರೆಯುತ್ತಾ ಸ್ವಲ್ಪ ಮೇಲ್ಭಾಗವನ್ನು ಕ್ರಮಿಸು. ಅಲ್ಲಿ ರಾವಣನ ತೋಳುಗಳಿಂದ ಸಡಿಲಗೊಳಿಸಲ್ಪಟ್ಟ ಸಂದುಗಳುಳ್ಳ, ಸುರವನಿತೆಯರಿಗೆ ಅಲಂಕಾರ ಮಾಡಿಕೊಳ್ಳಲು ಇರುವ ವಿಶಾಲವಾದ ದರ್ಪಣದಂತೆ ಅತ್ಯಂತ ಪಾರದರ್ಶಕವಾಗಿರುವ ಅಥವಾ ಶುಭ್ರವಾಗಿರುವ, ಕೈಲಾಸಪರ್ವತದ ಅತಿಥಿಯಾಗು. ಅವನ ಕೈ ಲಾಸಾಗಿದ್ದರೂ ( ಭಿಕ್ಷಾಪಾತ್ರೆಯನ್ನು ಧರಿಸಿದ್ದರೂ ಶಿವನ ಸಾನ್ನಿಧ್ಯವೇ ನಿನ್ನನ್ನು ಅನುಗ್ರಹಿಸುವುದು. ಆ ಕೈಲಾಸ ಪರ್ವತವು ನೈದಿಲೆಗಳಂತೆ ಶುಭ್ರವಾದ ಎತ್ತರೆತ್ತರದ ಗಿರಿಶಿಖರಗಳಿಂದ ಆಕಾಶವನ್ನು ವ್ಯಾಪಿಸಿದೆ. ಅದು ಹೇಗಿದೆಯೆಂದರೆ ಪ್ರತಿದಿನವೂ ರಾಶಿಯಾಗುತ್ತಿರುವ ತ್ರ್ಯಂಬಕನ ಅಥವಾ ಮುಕ್ಕಣ್ಣನ ಅಟ್ಟಹಾಸವೆಂಬಂತೆ ಶೋಭಿಸುತ್ತದೆ. ಕವಿ ಹಲವಾರು ಮಾಹಿತಿಗಳನ್ನು ಅಲಂಕಾರಿಕವಾಗಿ ಇಲ್ಲಿ ನೀಡಿದ್ದಾನೆ. ರಾವಣನು ಹಿಂದೆ ಶಿವನ ಕುರಿತು ತಪಸ್ಸನ್ನಾಚರಿಸಿ ಶಿವನು ಪ್ರತ್ಯಕ್ಷನಾಗದಿದ್ದಾಗ ಕೈಲಾಸವನ್ನೇ ಎತ್ತ ಹೊರಟನು. ಆಗ ಸಡಿಲವಾದ ಪರ್ವತದ ಬುಡವು ಈಗಲೂ ಹಾಗೇ ಇದೆ ಎಂಬ ಉತ್ಪ್ರೇಕ್ಷೆ. ಇನ್ನು ಹಿಮವೇ ಪರ್ವತ ರೂಪದಲ್ಲಿ ಇರುವುದನ್ನು ಕವಿ ಸುರನಾರಿಯರ ದರ್ಪಣವೆಂ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೧೪ *ರಕ್ಷಸಾಂ ಕಾಮರೂಪಾಣಾಂ ವಿಜ್ಞಾನೇ ಕಾ ಗತಿರ್ಮಮ* _ಸೀತೆಯ ಮಾತಿದು. ಮಾರುತಿಯು ಮರುತನಂತೆ ಗಿಡಮರಗಳನ್ನು ನಾಶಮಾಡಲು ತೊಡಗಿದಾಗ ಭಯಭೀತರಾದ ರಾಕ್ಷಸಿಯರು ನಿನ್ನೊಡನೆ ಮಾತನಾಡಿದ ಕಪಿ ಯಾರವನು ಎಂದು ಪ್ರಶ್ನಿಸುತ್ತಾರೆ. ಆಗ ಸೀತೆ ಬುದ್ಧಿವಂತಿಕೆಯಿಂದ ನುಡಿಯುವ ಮಾತು. ಸದಾ ಸತ್ಯ ನುಡಿಯಬೇಕು. ಆಪತ್ಕಾಲದಲ್ಲಿ ಆಪತ್ತಿನಿಂದ ತಪ್ಪಿಸಿಕೊಳ್ಳುವ ಸತ್ಯ ನುಡಿಯಬೇಕು. ಸೀತೆ ಒಂದು ವೇಳೆ ಈಗಲೇ ಹನುಮನ ಚರಿತ್ರೆಯನ್ನು ಅರುಹಿದರೆ ರಾವಣ ಜಾಗೃತನಾಗಿ ಧ್ವಂಸಕಾರ್ಯ ಆಗದೇ ಹೋದೀತು. ಅವಳಿಗೂ ಬೇಡದ ವಿಚಾರಣೆಯ ತೊಂದರೆ. ಇದನ್ನು ತಪ್ಪಿಸಲು ಉಪಾಯದಿಂದ ನಿಮ್ಮ ಮಾಯಾವಿಗಳ ಮಾಯಾ ಮೋಹಗಳು ನನಗೆ ಹೇಗೇ ತಾನೇ ತಿಳಿಯಬೇಕು ಎನ್ನುತ್ತಾಳೆ. ನಾವೂ ಕೂಡ ಸಮಯ ಸಂದರ್ಭ ನೋಡಿ ಮಾತನ್ನಾಡುವುದನ್ನು ಸೀತೆಯಿಂದ ಕಲಿಯಬೇಕು. ಅವಳಾಡಿದ ಮಾತು ಸತ್ಯವೇ ಆಗಿತ್ತು. ಮುಂದುವರಿದು ಈ ಮಾತನ್ನು ಹೇಳುವಳು. *ಯೂಯಮೇವಾಭಿಜಾನೀತ ಯೋಯಂ ಯದ್ವಾ ಕರಿಷ್ಯತಿ ಅಹಿರೇವ ಹ್ಯಹೇಃ ಪಾದಾನ್ವಿಜಾನಾತಿ ನ ಸಂಶಯಃ* ಇವನಾರು, ಏನು ಮಾಡುವನು ಎಂಬುದೆಲ್ಲವ ನೀವೇ ಬಲ್ಲಿರಿ, ಹಾವಿನ ಹೆಜ್ಜೆ ಹಾವಿಗೇ ತಿಳಿಯುವುದು ಹೊರತು ಮನುಷ್ಯರಿಗಲ್ಲ. ನಿಮ್ಮ ರಾಕ್ಷಸರ ದುಷ್ಕೃತ್ಯಗಳ ಬಗೆಗೆ ನಿಮಗೇ ಹೆಚ್ಚಿನ ಮಾಹಿತಿ ಇರುತ್ತದೆ. ಇಲ್ಲಿ ಸರ್ಪಕ್ಕೆ ಹೋಲಿಕೆ ಮಾಡಿದ್ದು ವಿಷಯುಕ್ತರಾಗಿರುತ್ತಾರೆ ಎಂಬ ಅರ್ಥದಲ್ಲಿ. ಹೀಗೆ ತನಗೆ ಕಪಿಯ ಬಗೆಗೆ ಗೊತ್ತ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾನಾಟಕದ ಒಂದು ಸುಮ🌺 *मुखमनुपमं त्वार्यस्याभं शशाङ्कमनोहरं मम पितृसमं पीनं वक्ष: सुरारिशरक्षतम् । द्युतिपरिवृतस्तेजोराशिर्जगत्प्रियदर्शनो नरपतिरयं देवेन्द्रो वा स्वयं मधुसूदन: ||* _ಲಕ್ಷ್ಮಣ ಭರತನ ಆಕಾರ ಹಾವ ಭಾವ ನೋಡಿ ಹೇಳುವ ಮಾತಿದು. ಭರತ ರಾಮನನ್ನು ಕಾಣಲು ಅರಣ್ಯಕ್ಕೆ ಬಂದ ಸಂದರ್ಭ. ಅರೇ, ಇವನು ನಮ್ಮ ರಾಮ, ಛೇ ಅಲ್ಲ, ಅವನಂತೆ ಇದ್ದಾನೆ. ರಾಮನಂತೆಯೇ ಮುಖವು ಮನೋಹರ, ಅನುಮಪವಾದ ಕಾಂತಿಯುಳ್ಳದ್ದು, ಹುಣ್ಣಿಮೆಯ ಚಂದ್ರನಂತೆ ರಮಣೀಯ, ಮತ್ತೆ ಮತ್ತೆ ನೋಡುವಂತೆ ಮಾಡುವ ಆಕರ್ಷಕ ಶೋಭೆ, ನನ್ನ ತಂದೆ ದಶರಥನಂತೆಯೇ ವಿಶಾಲವಾದ ದೇವತೆಗಳಿಗೆ ಸಹಾಯಕನಾದಾಗ ಉಂಟಾದ ಗಾಯಗಳಿಂದ ಶೋಭಿಸುವ ವಕ್ಷ:ಸ್ಥಲ, ( ಭರತನಿಗೆ ಬೇರೆ ಯುದ್ದಗಳಲ್ಲಿ ಉಂಟಾದ ಗಾಯಗಳು) ದುಂಡುಮೊಗದ ಸುತ್ತಲೂ ಕಾಂತಿಯನ್ನು ತುಂಬಿಕೊಂಡು ತೇಜಸ್ಸಿನ ಸಮೂಹವಾದ ಸೂರ್ಯನಂತೆ ಬೆಳಗುತ್ತಿರುವ ದರ್ಶನದಿಂದಲೇ ಜನರ ಕಷ್ಟ ಪರಿಹರಿಸುವ ಮೂಲಕ ಜನಾನುರಾಗಿಯಾಗಿರುವ, ಇವನು ಯಾರಾದರೂ ಪ್ರಸಿದ್ಧನಾದ ರಾಜನೇ? ಅಥವಾ ಸುರಪತಿ ದೇವೇಂದ್ರನೇ, ಅಥವಾ ಸಾಕ್ಷಾತ್ ಮಹಾವಿಷ್ಣುವೇ ಭೂಮಿಗಿಳಿದು ಬಂದಂತಿದೆ. ಬಹುಕಾಲದ ನಂತರ ನೋಡುತ್ತಿರುವ ಭರತನ ಗುರುತು ರಾಮಾದಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಲಕ್ಷ್ಮಣ ಹೀಗೆ ಸಂದೇಹಿಸುತ್ತಿದ್ದಾನೆ. ಭರತನನ್ನು ಅಣ್ಣನಿಗೆ ಹೋಲಿಕೆ ಮಾಡಿರುವುದು ಗುಣಗಳಲ್ಲಿ ಸಮಾನರು ಎಂಬ ಭಾವ, ಅಪ್ಪನಿಗೆ ಹೋಲಿಕೆ ಮಾಡಿದ್ದು ಪರಾ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗 ಭಾಗ-೧೩ *ನ ಸಾಮ ರಕ್ಷಃಸು ಗುಣಾಯ ಕಲ್ಪತೇ* ಹನುಮನು ನುಡಿಯುವ ಮಾತು. ಈ ಲಂಕೆಯ ರಾಕ್ಷಸರ ವಿಷಯದಲ್ಲಿ ಸಾಮೋಪಾಯವನ್ನು ಆಶ್ರಯಿಸಿ ಕೆಲಸ ಮಾಡುವುದರಿಂದ ಯಾವ ಫಲವೂ ಇಲ್ಲ. ಈ ವಾಕ್ಯ ನಮ್ಮ ಆಡಳಿತಗಾರರಿಗೆ ಎಂದೋ ಅರ್ಥವಾಗಬೇಕಿತ್ತು. ಕಾಶ್ಮೀರದ ವಿಷಯದಲ್ಲಿ ಪಾಪಿ ಪಾಕಿಗಳ ಜೊತೆಗೋ ಅವರಿಂದಲೇ ಪೋಷಿಸಲ್ಪಡುವ ಪ್ರತ್ಯೇಕತಾವಾದಿಗಳೊಡನೆಯೋ ಸಂಧಾನವು ಎಂದಿಗೂ ತರವಲ್ಲ. ಅವರೂ ಲಂಕೆಯ ರಾಕ್ಷಸರಂತೆ, ಸಂಧಾನ ಕೂಡದು.ಇನ್ನು ಭೇದೋಪಾಯ ಫಲಿಸುವುದೇ ಎಂದು ಚಿಂತಿಸಿ ಅದೂ ಫಲಿಸಲಾರದೆಂದು ತರ್ಕಿಸುತ್ತಾನೆ. *ಪರಸ್ಪರಂ ತು ಯೇ ದುಷ್ಟಾಃ ಕ್ರುದ್ಧಾ ಭೀತಾವಮಾನಿತಾಃ ತೇಷಾಂ ಭೇದಂ ಪ್ರಯುಂಜೀತ ಭೇದಸಾಧ್ಯಾ ಹಿ ತೇ ಮತಾಃ* ಸ್ವಭಾವತಃ ದುಷ್ಟರೂ ರಾಜನ ವಿಷಯದಲ್ಲಿ ಕೋಪಗೊಂಡವರೂ ರಾಜನಿಂದ ಹೆದರಿದವರೂ ರಾಜನಿಂದ ಅವಮಾನಿತರಾದವರೂ ಇದ್ದರೆ ಭೇದೋಪಾಯದಿಂದ ಅವರನ್ನು ಬೇರ್ಪಡಿಸಿ ರಾಜನಿಗೆ ವಿರುದ್ಧವಾಗಿ ನಿಲ್ಲಿಸಬಹುದು. ಆದರೆ ಲಂಕೆಯಲ್ಲಿ ಎಲ್ಲರೂ ತಮ್ಮ ರಾಜನ ವಿಷಯದಲ್ಲಿ ನಿಷ್ಠೆಯಿಂದಿರುವಾಗ ಇದು ಕಷ್ಟ. ಹಾಗಾಗಿ ಭೇದವೂ ಭಿನ್ನವಾದಂತೆ ಸರಿ. ಹಾಗಿರುವಾಗ ದಂಡವೊಂದೇ ಸರಿಯಾದ ದಾರಿಯೆಂದು ನಿಶ್ಚಯಿಸಿ ಹೀಗೆ ಯೋಚಿಸುವನು ಹನುಮ. *ಕಾರ್ಯೇ ಕರ್ಮಣಿ ನಿರ್ವೃತ್ತೇ ಯೋ ಬಹೂನ್ಯಪಿ ಸಾಧಯೇತ್ ಪೂರ್ವಕಾರ್ಯಾವಿರೋಧೇನ ಸ ಕಾರ್ಯಂ ಕರ್ತುಮರ್ಹತಿ* ಸ್ವಾಮಿಯು ಹೇಳಿದ ಕಾರ್ಯ ಮುಗಿಸಿದ ನಂತರ ಮೊದಲು ಮಾಡಿದ ಕಾರ್ಯ ಕೆಡದಂತೆ ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹ಮೇಘದೂತದ ಒಂದು ಮಧುರ ಬಿಂದು 🌹 *ये संरम्भोत्पतनरभसा: स्वाङ्गभङ्गाय तस्मिन्मुक्ताध्वानं सपदि शरभा लङ्घयेयुर्भवन्तम् | तान्कुर्वीथास्तुमुलकरकावृष्टिपातावकीर्णान् के वा नस्यु: परिभवपदं निष्फलारम्भयत्ना: ||* _ಎಲೈ ಮೇಘವೇ, ಹಾಗೆಯೇ ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೀನು ಸಂಚರಿಸುವಾಗ ಒಂದು ಅಚ್ಚರಿಯನ್ನು ಕಾಣುವಿ. ಆ ಹಿಮಾಲಯದ ಕಾಡುಗಳಲ್ಲಿ ಎಂಟು ಕಾಲಿನ ಶರಭವೆಂಬ ಪ್ರಾಣಿಗಳು ಅಡ್ಡಾಡುತ್ತಿರುತ್ತವೆ. ಕ್ರೂರ ಸ್ವಭಾವದ ಅವುಗಳಿಗೆ ಮದ್ದಾನೆಗಳಲ್ಲಿ ಎಂದಿಗೂ ವೈರ. ಕಪ್ಪಾದ ಬೃಹತ್ ಗಾತ್ರದ ನಿನ್ನನ್ನು ನೋಡಿ ಮದ್ದಾನೆಗಳು ಬಂದವೆಂದು ಭಾವಿಸಿ ನಿನ್ನ ಮೇಲೆ ನೆಗೆಯಲು ಪ್ರಯತ್ನಿಸುತ್ತವೆ. ಅದು ಅವುಗಳ ದೇಹನಾಶಕ್ಕೆ ಕಾರಣವಾದೀತು. ಮಹಾಪರಾಕ್ರಮಿಯಾದ ಆಕಾಶದೆತ್ತರಕ್ಕೆ ಬೆಳೆದ ನಿನ್ನ ದೇಹವನ್ನು ಅತಿಕ್ರಮಿಸಲು ಸಾಧ್ಯವಾದೀತೇ ಅವುಗಳಿಗೆ? ಒಂದು ವೇಳೆ ಪ್ರಯತ್ನಿಸಿದರೂ ಮೇಲಿಂದ ಬಿದ್ದು ನಾಶವಾದಾವು. ನೀನು ಅವುಗಳ ಅಂತಹ ಪ್ರಯತ್ನವನ್ನು ನಿಷ್ಫಲಗೊಳಿಸಲು ಅವುಗಳ ಗುಂಪಿನ ಮೇಲೆ ದಪ್ಪದಾದ ಆಲಿಕಲ್ಲಿನ ಮಳೆಯನ್ನೇ ಸುರಿಸು. ಆಗ ಹೆದರಿ ಅತ್ತಿತ್ತ ಚದುರಿದ ಶರಭಗಳು ಪಲಾಯನಗೈಯುತ್ತವೆ. ನಿನ್ನನ್ನು ಎದುರು ಹಾಕಿಕೊಂಡು ಅವುಗಳು ನಿಲ್ಲುವುದಿದೆಯೇ! ಎಂದಿಗೂ ಅದು ಸಾಧ್ಯವಿಲ್ಲ. ಏಕೆಂದರೆ ನಿಷ್ಫಲವಾದ ಕಾರ್ಯದಲ್ಲಿ ಉದ್ಯುಕ್ತರಾದವರು ಯಾರೇ ಆಗಿರಲಿ ತಿರಸ್ಕಾರವನ್ನಲ್ಲದೆ ಯಾವ ಫಲವನ್ನು ಪಡೆದಾರು? ಕಾರ್ಯದಲ್ಲಿ ತೊ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾🌸📗 ವೇದ-ಧರ್ಮ ಭಾಗ-೧೬🌾🌸📗 *ವೇದ ಭಾಷ್ಯಗಳು* ವೇದ ಭಾಷ್ಯಗಳ ಅವಶ್ಯಕತೆ ಏನು ಎಲ್ಲ ಪ್ರಶ್ನೆಗೆ ಈ ಶ್ಲೋಕದಲ್ಲಿ ವಿವರಣೆ ಕಾಣಬಹುದು. *ಸ್ಥಾಣುರಯಂ ಭಾರಹಾರಃ ಕಿಲಾಭೂದಧೀತ್ಯ ವೇದಂ ನ ವಿಜಾನಾತಿ ಯೋರ್ಥಮ್, ಯೋರ್ಥಜ್ಞ ಇತ್ಸಕಲಂ ಭದ್ರಮಶ್ನುತೇ ಸ ನಾಕಮೇತಿ ಜ್ಞಾನವಿಧೂತಪಾಪ್ಮಾ* ವೇದವನ್ನು ಓದಿ ಅರ್ಥ ಅರಿಯದವನು ಭಾರವನ್ನು ಹೊತ್ತ ಮೋಟುಮರದಂತೆ. ಹೊತ್ತಿರುವ ಭಾರವಾದ ವಸ್ತುವಿನ ಗುಣ ರೂಪಗಳನ್ನು ಹೇಗೆ ಅದು ಅರಿಯದೋ ಮಂತ್ರಿಗಳು ಕಂಠಸ್ಥ ಮಾಡಿ ಅರ್ಥ ಅರಿಯಲು ಪ್ರಯತ್ನಿಸದಿರುವ ವೇದಾಧ್ಯಾಯಿಯ ಪಾಡೂ ಅದೇ ಆಗಿದೆ. ಅರ್ಥವನ್ನರಿತವನು ಎಲ್ಲಾ ಮಂಗಳ ಪಡೆದು ಬ್ರಹ್ಮನ ಬಗೆಗೆ ಅರಿತು ಸ್ವರ್ಗ ಹೊಂದುವನು. ಇನ್ನೊಂದು ಶ್ಲೋಕದಲ್ಲೂ ಅರ್ಥದ ಮಹತ್ವ ಸಾರಿದ್ದಾರೆ.( ಅರ್ಥವೆಂದರೆ ಶಬ್ದಾರ್ಥ) *ಉಭೌ ಕುರುತೋ ಯಶ್ಚೈವಂ ವೇದ ಯಶ್ಚ ನ ವೇದ, ಯದೇವ ವಿದ್ಯಯಾ ಕರೋತಿ ತದೇವ ವೀರ್ಯವತ್ತರಂಭವತಿ* ಮಂತ್ರಾರ್ಥ ಅರಿತವನು ಹಾಗೂ ಅರಿಯದವನು ಇಬ್ಬರೂ ಕರ್ಮ ಆಚರಿಸುತ್ತಾರೆ. ಯಾರು ಕರ್ಮದ ನಿಜ ಸ್ವರೂಪ ಅರಿತು ಮಾಡುವನೊ ಅವನಿಗೆ ಹೆಚ್ಚಿನ ಫಲ ಲಭಿಸುತ್ತದೆ. _ಹೀಗಾಗಿಯೇ *ಅಧ್ಯೇಯೋ ಜ್ಞೇಯಶ್ಚ* ಎಂದದ್ದು. ಬರಿದೆ ಉರು ಹೊಡೆಯದೆ ಅರ್ಥದೆಡೆಗೆ ಗಮನ ಕೊಡಿ ಎಂದು. ಹಾಗಂತ ಮಂತ್ರಗಳ ಅರ್ಥ ಸುಲಭಸಾಧ್ಯವಲ್ಲ. ಪದಶ: ಅರ್ಥವೂ ಕೆಲವೊಮ್ಮೆ ಅರ್ಥವಲ್ಲ. ಬೇರೆಯೇ ಅಭಿಪ್ರಾಯ ಇರುತ್ತದೆ. *ಬಿಭೇತ್ಯಲ್ಪಶ್ರುತಾದ್ವೇದ:* ಎಂಬಂತೆ ಅಲ್ಪ ತಿಳುವಳಿಕೆ ಉಳ್ಳವನನ್ನು ( ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗 ಭಾಗ-೧೨ *ಮದ್ವಿಶಿಷ್ಟಾಶ್ಚ ತುಲ್ಯಾಶ್ಚ ಸಂತಿ ತತ್ರ ವನೌಕಸಃ ಮತ್ತಃ ಪ್ರತ್ಯವರಃ ಕಶ್ಚಿನ್ನಾಸ್ತಿ ಸುಗ್ರೀವಸನ್ನಿಧೌ* _ಹನುಮನ ಮಾತು. ವಿನಯ ಮೂರ್ತಿವೆತ್ತಂತಿದೆ ಈ ವಾಕ್ಯ. ಸೀತೆ ಹನುಮನ ಬಳಗದ ಬಲದ ಬಗ್ಗೆ ಸಂಶಯಿಸಿದಾಗ ಅವನಾಡುವ ಮಾತು. ದೇವಿ, ಸುಗ್ರೀವನ ಬಳಿಯಲ್ಲಿ ನನ್ನ ಶಕ್ತಿಯನ್ನು ಮೀರಿಸಿರುವ ವಾನರ ನಾಯಕರಿದ್ದಾರೆ. ನನಗೆ ಸಮಾನಬಲರೂ ಇದ್ದಾರೆ. ಆದರೆ ನನಗಿಂತ ಕಡಿಮೆ ಬಲದವರು ಯಾರೂ ಇಲ್ಲ. ನಾನೇ ಸಮುದ್ರ ಹಾರಿ ಸುಲಭವಾಗಿ ಬಂದಿರುವಾಗ ಅವರಿಗಿದಾವ ಲೆಕ್ಕ. ಹನುಮನ ಮಾತು ನಮಗೆಲ್ಲ ಪಾಠ. ನಾನು ಹೀಗೆ, ನನ್ನ ಸಾಮರ್ಥ್ಯ ಹೀಗೆ, ನಾನು ಇಷ್ಟು ಓದಿದ್ದೇನೆ, ನನ್ನ ಸಮಾನರು ಯಾರೂ ಇಲ್ಲ ಇತ್ಯಾದಿ ಮೆರೆಯುವ ನಾವು ಹನುಮನ ರೀತಿ ವಿನಯ ತೋರುವುದು ಯಾವಾಗ! ಹಾರಲು ನಾಲ್ಕೈದು ಮಂದಿ ಸಮರ್ಥರಿದ್ದರೂ ಹಾರಿ ಬಂದವನು ಹನುಮನೊಬ್ಬನೇ!ಆದರೆ ಅವನು ತನ್ನ ಪರಾಕ್ರಮವನ್ನು ಎಳ್ಳಷ್ಟೂ ಹೇಳಿಕೊಳ್ಳದೇ ನಾನೇ ಕಡಿಮೆ ಬಲವಂತ. ನನಗಿಂತ ಕಡೆ ಯಾರಿಲ್ಲ ಎನ್ನುವನು. ಇಂತಹ ಗುಣ ನಮಗೆಲ್ಲ ಅನುಕರಣೀಯ._ *ನ ಹಿ ಪ್ರಕೃಷ್ಟಾಃ ಪ್ರೇಷ್ಯಂತೇ ಪ್ರೇಷ್ಯಂತೇ ಹೀತರೇ ಜನಾಃ* _ಇದು ಇನ್ನೊಂದು ಸುಂದರ ಮಾತು. ದೇವಿ, ದೂರದೂರಿನ ಇಂತಹ ಕೆಲಸಗಳಿಗೆ ರಾಜನು ಹೆಚ್ಚಾಗಿ ಸಾಮಾನ್ಯರನ್ನು ಕಳುಹಿಸುವನು ಹೊರತು ಶ್ರೇಷ್ಠರಾದವರನ್ನು ಎಂದಿಗೂ ಕಳುಹಿಸಲಾರ. ಅವರನ್ನು ಕಳೆದುಕೊಂಡರೆ ಎಂಬ ಭಯ ವ್ಯಾಪಿಸಿರುತ್ತದೆ. ಹಾಗಾಗಿ ನಾನು ಕಪಿ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌺 ಪ್ರತಿಮಾ ನಾಟಕದ ಒಂದು ಕುಸುಮ 🌺 *घन: स्पष्टो धीर: समदवृषभस्निग्धमधुर: कल: कण्ठे वक्षस्यनुपहतसञ्चाररभस: | यथास्थानं प्राप्य स्फुटकरणनानाक्षरतया चतुर्णां वर्णानामभयमिव दातुं व्यवसित: ||* _ಭರತ ಸುಮಂತ್ರನೊಡನೆ ರಾಮ ದರ್ಶನಕ್ಕೆ ಆಗಮಿಸಿದ್ದಾನೆ. ತಪ್ಪು ಮಾಡಿದೆನೆಂದು ಪರಿತಪಿಸುತ್ತಿರುವ ಭರತ ಯಾರೋ ಭೇಟಿಯಾಗಲು ತಪ್ಪಿತಸ್ಥನು ಆದರೂ ನಿನ್ನ ಭಕ್ತನೊಬ್ಬ ಬಂದಿದ್ದಾನೆ, ಪ್ರವೇಶಿಸುವುದೋ ನಿರ್ಗಮಿಸುವುದೋ ಎಂದು ಹೇಳುವನು. ಆಗ ಅದನ್ನಾಲಿಸಿದ ರಾಮನು ತಂದೆಯ ಸ್ವರದಂತೆ ಪ್ರೀತಿಪೂರ್ವಕವಾದ ಬಂಧುವೆಂಬ ಭಾವ ತರುವ ಈ ಸ್ವರ ಯಾರದಿರಬಹುದೆಂದು ಸಂದೇಹಿಸುವನು. ಆಗ ಲಕ್ಷ್ಮಣನೂ ಅವನನ್ನು ಅನುಮೋದಿಸುತ್ತಾ ಹೇಳುವ ಮಾತು._ _ಗಟ್ಟಿಯಾದ, ಸ್ಪಷ್ಟವಾದ ಉಚ್ಚಾರಣೆ ಇರುವ, ಗಂಭೀರವಾದ, ಮದವೇರಿದ ಅಥವಾ ಕೊಬ್ಬಿದ ಗೂಳಿಯ ಗುಟುರಿನಂತೆ ಕೇಳಲು ಮಧುರವಾದ ( ಗೂಳಿಯ ಸ್ವರವನ್ನು ಕೇಳಿದ ಗೋ ಧಾವಿಸಿ ಬರುವಂತೆ ಎಂಬ ಕಲ್ಪನೆ ಬರಬಹುದು)( ಅಥವಾ ಏರು ಯೌವನದ ಸ್ವರ ರಮಣಿಯರಿಗೆ ಆಕರ್ಷಕ. ಉದಾ- ಅಮಿತಾಬ್ ಸುದೀಪ್ ರವಿತೇಜ ಮುಂತಾದವರ ಧ್ವನಿ) ಹಾಗಿದ್ದೂ ಕೋಮಲ, ಶಬ್ದದ ಉಚ್ಚಾರಣೆಯಲ್ಲಿ ಬಳಸುವ ಒಳ ಹಾಗೂ ಹೊರ ಪ್ರಯತ್ನಗಳು ಸರಿಯಾಗಿ ನಡೆದು ಆ ಅಕ್ಷರಗಳು ಕಂಠ ಹೃದಯ ಮುಂತಾದೆಡೆಗಳಿಂದ ಸಹಜವಾಗಿ ಹುಟ್ಟಿ ಅಥವಾ ಆಯಾಸ್ಥಾನಗಳನ್ನು ಹೊಂದಿ ( ಆಗ ಮಾತ್ರ ಸರಿಯಾದ ಉಚ್ಚಾರಣೆ) ಸ್ಥಾನ ಹಾಗೂ ಪ್ರಯತ್ನದಲ್ಲಿ ಯಾವೊಂದು ದೋಷವೂ ಇಲ್...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾 ಭಾಗ-೧೨ *ವಿಧಿರ್ನೂನಮಸಂಹಾರ್ಯಃ ಪ್ರಾಣಿನಾಂ ಪ್ಲವಗೋತ್ತಮ* _ಸೀತೆ ಹನುಮನಿಗೆ ಹೇಳುವ ಮಾತು. ಕಪಿವರನೇ, ನಿಶ್ಚಯವಾಗಿಯೂ ಪ್ರಾಣಿಗಳಿಗೆ ಅಥವಾ ಜೀವಿಗಳಿಗೆ ವಿಧಿನಿಯಮವನ್ನು ಉಲ್ಲಂಘಿಸಲು ಸಾಧ್ಯವಿಲ್ಲ. ಅನೇಕ ಬಾರಿ ನಮ್ಮ ಉತ್ತಮ ಪ್ರಯತ್ನಗಳೂ ಮಣ್ಣುಪಾಲಾಗುತ್ತವೆ. ಕೆಲವೊಮ್ಮೆ ಹೆಚ್ಚಿನ ಪರಿಶ್ರಮವಿಲ್ಲದೆಯೂ ಕಾರ್ಯ ನಡೆದುಹೋಗುತ್ತದೆ. ಇದಕ್ಕೆಲ್ಲ ಕಾರಣ ವಿಧಿಯೊಂದೇ! ವಿಧಿಯನ್ನು ಮೀರಿ ನಡೆಯಲು ಸಾಧ್ಯವಿಲ್ಲ. ಈಗ ಅತ್ಯಂತ ಪರಾಕ್ರಮಿಗಳಾದ ರಾಮಲಕ್ಷ್ಮಣರನ್ನು ನೋಡು, ವಿಧಿಯ ಕೈಗೆ ಸಿಕ್ಕು ವ್ಯಸನಪಡುತ್ತಿದ್ದಾರೆ ಎಂದು ಸೀತೆ ದೃಷ್ಟಾಂತ ಕೊಡುತ್ತಾಳೆ. ಯಾವ ತಪ್ಪೂ ಮಾಡದ ನಾನೂ ಇಂತಹ ವ್ಯಸನ ಪಡಲು ಕಾರಣವಾದರೂ ಏನು! ಅದು ವಿಧಿಯೊಂದೇ ಆಗಿದೆ. *ಅವ್ಯವಸ್ಥೌ ಹಿ ದೃಶ್ಯೇತೇ ಯುದ್ಧೇ ಜಯಪರಾಜಯೌ* ಇದೂ ಸೀತೆಯೇ ನುಡಿಯುವ ಮಾತು. ಹನುಮನು ತನ್ನ ಬೆನ್ನ ಮೇಲೆ ಕರೆದೊಯ್ಯುವೆನೆಂದಾಗ ಹೇಳಿದ ನುಡಿ. ಯುದ್ಧವೆಂದಾದ ಮೇಲೆ ಇಂತಹವರೇ ಜಯಿಸುತ್ತಾರೆ ಇಂತಹವರು ಸೋಲುತ್ತಾರೆಂದು ಹೇಳಲಸಾಧ್ಯ. ನಿನ್ನ ಬಲವೆಷ್ಟಿದ್ದರೂ ಯುದ್ಧದ ನಿರ್ಣಯ ಏನೆಂದು ಹೇಗೆ ನಿಶ್ಚಯಿಸುವುದು. ಹಾಗಾಗಿ ನನ್ನನ್ನು ಕರೆದೊಯ್ಯುವ ಯೋಚನೆ ಬಿಡು. ಅದು ಶಾಸ್ತ್ರಸಮ್ಮತವೂ ಅಲ್ಲ. ನಾವೂ ಎಷ್ಟೋ ಬಾರಿ ನಮ್ಮ ಬಲದ ಮೇಲೆ ಅತಿಯಾದ ನಂಬಿಕೆ ಇಟ್ಟು ಮೂರ್ಖರಾಗುತ್ತೇವೆ. ಯುದ್ಧದಲ್ಲಿ ಬಲವೊಂದೆ ಜಯಿಸಲು ಕಾರಣವಲ್ಲ. ಅದೂ ಒಂದು ಕಾರಣವಷ್ಟೇ....
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
🌹 ಮೇಘದೂತದ ಒಂದು ಬಿಂದು🌹 *तं चेद्वायौ सरति सरलस्कन्धसंघट्टजन्मा बाधेतोल्काक्षपितचमरीबालभारो दवाग्नि: | अर्हस्येनं शमयितुमलं वारिधारासहस्रै: आपन्नार्तिप्रशमनफला: संपदोह्युत्तमानाम् ||* _ಮೇಘ ಹಿಮಾಲಯದ ಪರ್ವತಶ್ರೇಣಿಯಲ್ಲಿ ಮುಂದುವರೆಯುತ್ತಿದೆ. ಹಾಗೆ ಹೋಗುವಾಗ ಎಲೈ ಮೇಘವೇ ನೀನೊಂದು ದೃಶ್ಯವನ್ನು ಕಾಣುವೆ. ಕಾಡಿನ ಗಾಳಿ ಎಲ್ಲೆಡೆ ಬೀಸುತ್ತಿರಲು, ಈಗಾಗಲೇ ಒಣಗಿರುವ ತೊಗಟೆ ಬಿದ್ದುಹೋಗುತ್ತಿರುವ ದೇವದಾರು ಮರದ ಕಾಂಡದ ಕೊಂಬೆಗಳ ತಿಕ್ಕಾಟದಿಂದ ( ಒತ್ತೊತ್ತಾಗಿ ಮರಗಳಿದ್ದಾಗ ಘರ್ಷಣೆ ಸಹಜ. ನಮ್ಮಲ್ಲಿ ಅಡಿಕೆ ಮರಗಳ ನಡುವೆ ಅಂತರವಿಲ್ಲದಿದ್ದಾಗ ಘರ್ಷಣೆಯಾಗಿ ಮುರಿದುಬೀಳುವಂತೆ, ಕಾಂಡದ ಕೊಂಬೆಗಳೆಂದರೆ ಸ್ವಲ್ಪ ಕೆಳಭಾಗದಲ್ಲಿ ಹುಟ್ಟಿದ ಕೊಂಬೆಗಳೆಂಬುದು ಕವಿಯ ಭಾವವಿರಬಹುದು) ಹುಟ್ಟಿದ ಬೆಂಕಿಯ ಕಿಡಿಗಳಿಂದ ಸುಟ್ಟುಹೋದ ಚಮರೀಮೃಗಗಳ ಬಾಲದ ಕೇಶಗಳುಳ್ಳ ಆ ಕಾಡ್ಗಿಚ್ಚು ಒಂದೊಮ್ಮೆ ಪರ್ವತವನ್ನು ಬಾಧಿಸಲು ಆರಂಭಿಸಿದೆಯಂತಾದರೆ ನೀನು ನಿನ್ನ ಸಾವಿರಾರು ಮಳೆಹನಿಗಳಿಂದ ಆ ಕಾಡ್ಗಿಚ್ಚನ್ನು ಶಾಂತಗೊಳಿಸು. ಹಾಗೆ ಮಾಡಲು ನೀನು ಅರ್ಹನೂ ಆಗಿದ್ದಿ. ಕವಿಯ ಈ ಉಪಮೆ ಉತ್ಕೃಷ್ಟವಾಗಿದೆ. ಮಹಾತ್ಮರ ಸಂಪತ್ತು ಕಷ್ಟದಲ್ಲಿರುವವರ ಪೀಡೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ಬಳಕೆಯಾಗುವುದು. ಪರರ ಕಣ್ಣೀರು ಒರೆಸುವುದೇ ಅದರ ಮುಖ್ಯ ಪ್ರಯೋಜನ. ಹಾಗಾಗಿ ನಿನ್ನ ಸಂಪತ್ತೆಂದರೆ ಎಷ್ಟೋ ಟಿ ಎಂಸಿ ಗಳಷ್ಟು ನೀರು. ಅದು ಕ...
- ಲಿಂಕ್ ಪಡೆಯಿರಿ
- X
- ಇಮೇಲ್
- ಇತರ ಅಪ್ಲಿಕೇಶನ್ಗಳು
📙 ವೇದ- ಧರ್ಮ ಭಾಗ-೧೫ *ಉಪನಿಷತ್ತುಗಳು* ಭಾರತೀಯ ದರ್ಶನಗಳ ಅಥವಾ ತತ್ವಗಳ ಮೂಲ ಯಾವುದೆಂದು ಹುಡುಕುತ್ತಾ ಹೋದರೆ ಅಮೃತದಂತೆ ಕಾಣುವುದು ಉಪನಿಷತ್ತು.ಇದು ಆಧ್ಯಾತ್ಮಿಕ ಬಂಧುಗಳಿಗೆ ಮಾನಸಸರೋವರವಿದ್ದಂತೆ. ಉಪನಿಷತ್ತುಗಳನ್ನು ಅರ್ಥೈಸಿಕೊಳ್ಳಲು ಅಗಾಧ ಜ್ಞಾನ ಅವಶ್ಯಕ. ಮಾನಸಸರೋವರದಲ್ಲಿ ಮಿಂದೇಳಲು ಹೇಗೆ ಶ್ರದ್ಧೆ ತಾಳ್ಮೆಗಳು ಬೇಕೋ ಹಾಗೇ ಉಪನಿಷತ್ತಿನ ಅಧ್ಯಯನ. ಇದರಲ್ಲಿ ಜ್ಞಾನವೂ ಇದೆ, ವಿಜ್ಞಾನವೂ ಇದೆ. ಉಪನಿಷತ್ತುಗಳ ಅಧ್ಯಯನ ಲೌಕಿಕ ಬದುಕಿಗೂ ಅತ್ಯಾವಶ್ಯಕ. ಮೋಕ್ಷ ಬಯಸುವ ಬೈರಾಗಿಗಳಿಗೂ ಇದೇ ಉಪನಿಷತ್ತು ಆಶ್ರಯತಾಣ. ಈ ಎಲ್ಲಾ ಕಾರಣಗಳಿಂದಲೇ ದಾರ್ಶನಿಕರೆಲ್ಲ ಬೇರೆ ಬೇರೆ ಉಪನಿಷತ್ತುಗಳಿಗೆ ಭಾಷ್ಯವನ್ನು ಬರೆದು ತಮ್ಮ ತಮ್ಮ ವಿಚಾರವನ್ನು ಅವುಗಳಲ್ಲಿ ಗುರುತಿಸಿದ್ದಾರೆ, ಅಥವಾ ತಾವು ಕಂಡುಕೊಂಡ ಸತ್ಯಗಳನ್ನು ಉಪನಿಷತ್ತುಗಳಲ್ಲಿ ಗುರುತಿಸಿದ್ದಾರೆ. ಉಪ ಮತ್ತು ನಿ ಎಂಬ ಎರಡು ಉಪಸರ್ಗಗಳು ಸದ್ ಅಥವಾ ಶದ್ ಎಂಬ ಧಾತುವಿಗೆ ಸೇರಿ ಈ ಪದ ಹುಟ್ಟಿಕೊಂಡಿದೆ. ಉಪ ಎಂದರೆ ಸಮೀಪ. ಗುರುಗಳ ಸಮೀಪ ಸದ್ ಎಂದರೆ ಕುಳಿತು ವಿದ್ಯೆಯನ್ನು ಅಧ್ಯಯನ ಮಾಡುವುದೇ ಉಪನಿಷತ್ ಎಂಬ ಶಬ್ದದ ಮೂಲಾರ್ಥ. ಈ ಧಾತುವು ಮೂರು ಅರ್ಥಗಳನ್ನು ಒಳಗೊಂಡಿದೆ. *ವಿಶರಣ,ಗತಿ, ಅವಸಾದನ* ಎಂಬುದಾಗಿ. ವಿಶರಣ ಎಂದರೆ ನಾಶ. ಮೊದಲಿಗೆ ತಲೆಯಲ್ಲಿ ತುಂಬಿಕೊಂಡ ಅಜ್ಞಾನವನ್ನು ಒಡಿಸಬೇಕು. ಖಾಲಿ ಮಡಕೆಯಲ್ಲಿ ನೀರು ತುಂಬಬಹುದೇ ಹೊರತು ತುಂಬಿದ ಮಡಕೆಯಲ್ಲಿ ಅಲ್ಲ. ಹಾಗಾಗಿ ಅಜ್ಞಾನನಾಶ...