ಧರ್ಮಾಚರಣೆ ೪೩

  ಧರ್ಮಾಚರಣೆ ---೪೩

ರಜಸಾ ಶುದ್ಧ್ಯತೇ ನಾರೀ ವಿಕೃತಿಂ ಸಾ ನ ಗಚ್ಛತಿ | ನದೀ ವೇಗೇನ ಶುದ್ಧ್ಯೇತ ಲೇಪೋ ಯದಿ ನ ದೃಶ್ಯತೇ || ಪರಾಶರ ಸ್ಮೃತಿ||

ಉತ್ತಮಸ್ತ್ರೀಯನ್ನು ಪರಪುರುಷರು ಸ್ಪರ್ಶ- ಕಿರುಕುಳ- ಅನಾಚಾರಗಳಿಂದ ದೂಷಿತಳನ್ನಾಗಿ ಮಾಡಿದರೆ ಅವಳು ರಜಸ್ವಲೆ ಆಗುವುದರಿಂದ ಶುದ್ಧಳಾಗುವಳು‌ . ಅವಳಿಗೆ ಮನಸ್ಸಿಲ್ಲದೆ ತಪ್ಪು ಘಟಿಸಿದ ಪಕ್ಷದಲ್ಲಿ ಮಾತ್ರ ರಜಸ್ವಲೆಯಾಗಿ ಶುದ್ಧಳಾಗುವಳು. ತಾನೇ ಸ್ವತಃ ತಪ್ಪು ಮಾಡಿದರೆ ಪ್ರಾಯಶ್ಚಿತ್ತವಿಲ್ಲದೆ ಶುದ್ಧಳಲ್ಲ. ವೇಗವಾಗಿ ಹರಿಯುವ ನದಿ ನೀರಿಗೆ ಯಾವ ದೋಷವೂ ಇಲ್ಲ. ಎಷ್ಟೇ ಕೊಳೆ- ಕ್ರಿಮಿ- ರಾಸಾಯನಿಕ ಮಿಶ್ರವಾದರೂ ನೀರಿನ ವೇಗಕ್ಕೆ ಅದು ಕೊಚ್ಚಿಕೊಂಡು ಮುಂದೆ ಹೋಗುವುದು. ಗಂಗೆ ಅದೇ ಕಾರಣದಿಂದ ಸದಾ ಶುದ್ಧಳು. ನಿಂತ ನೀರಲ್ಲಿ ಮಲಿನತೆ ಜನಸಂಸರ್ಗದಿಂದ ಸಹಜವಾಗಿ ಹುಟ್ಟುವುದು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩