ಧರ್ಮಾಚರಣೆ ೧೪೦

ಧರ್ಮಾಚರಣೆ-೧೪೧

ಪಿಂಡಾಂಸ್ತು ಗೋಜವಿಪ್ರೇಭ್ಯೋ ದದ್ಯಾದಗ್ನೌ ಜಲೇಪಿ ವಾ| ಪ್ರಕ್ಷಿಪೇತ್ಸತ್ಸು ವಿಪ್ರೇಷು ದ್ವಿಜೋಚ್ಛಿಷ್ಟಂ ನ ಮಾರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ||

ಪಿತೃಗಳಿಗೆ ಸಮರ್ಪಿಸಿದ ಪಿಂಡವನ್ನು ಗೋವುಗಳಿಗೆ ಅಥವಾ ಆಡಿಗೆ ಅಥವಾ ಅತ್ಯಂತ ಬಡವನಾದ ವಿಪ್ರನು ಬಯಸಿದಲ್ಲಿ ಅಥವಾ ಬೆಂಕಿಯಲ್ಲಿ ಅಥವಾ ನೀರಿನಲ್ಲಿ ಬಿಡಬೇಕು.  ಪಿಂಡವನ್ನು ಎಲ್ಲೆಲ್ಲೋ ಬಿಸಾಕುವ ಬದಲು ಈ ಮಾರ್ಗವನ್ನು ಅನುಸರಿಸಬೇಕು. ವಿಪ್ರರು ಊಟ ಮಾಡುತ್ತಿರುವಾಗ ಎಂದಿಗೂ ಉಚ್ಛಿಷ್ಟವನ್ನು ತೆಗೆಯಬಾರದು. ಒಬ್ಬರು ಕೂತಿದ್ದರೂ ಅವರು ಎದ್ದ ಮೇಲೆಯೇ ಎಲೆಗಳನ್ನು ತೆಗೆಯಬೇಕು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩