ಧರ್ಮಾಚರಣೆ ೧೪
ಧರ್ಮಾಚರಣೆ-----೧೪
ವಿದ್ಯಾಕರ್ಮವಯೋ ಬಂಧುವಿತ್ತೈರ್ಮಾನ್ಯಾ ಯಥಾಕ್ರಮಮ್ | ಏತೈಃ ಪ್ರಭೂತೈಃ ಶೂದ್ರೋಪಿ ವಾರ್ಧಕೇ ಮಾನಮರ್ಹತಿ || ಯಾಜ್ಞವಲ್ಕ್ಯ ಸ್ಮೃತಿ||
ಅಪಾರವಾದ ವಿದ್ಯೆ ಉಳ್ಳವರು, ಸತ್ಕರ್ಮಾಚರಣೆಯಲ್ಲಿ ತೊಡಗಿದವರು, ವಯಸ್ಸಿನಲ್ಲಿ ಹಿರಿಯರು, ಧನಿಕರನ್ನು ಕ್ರಮವಾಗಿ ಗೌರವಿಸಬೇಕು. ಮೊದಲು ಜ್ಞಾನಿಗಳನ್ನು, ನಂತರ ಪ್ರಾಮಾಣಿಕವಾಗಿ ದುಡಿಯುವವರನ್ನು, ನಂತರ ಹಿರಿಯರನ್ನು, ಕೊನೆಯದಾಗಿ ಧನಿಕರನ್ನು ಗೌರವಿಸಬೇಕು. ಈ ಗುಣಗಳಿಂದ ಯುಕ್ತನಾದ ಹಿರಿಯ ಶೂದ್ರನನ್ನೂ ಗೌರವಿಸಬೇಕು. ಗುಣಗ್ರಾಹಿತ್ವಕ್ಕೆ ಜಾತಿ-ಮತ-ಲಿಂಗ-ದೇಶಗಳ ಭೇದವಿಲ್ಲ. ವಿದ್ವಾಂಸರು ಯಾವ ಕುಲದವರಾದರೂ ಎಂದಿಗೂ ಪೂಜ್ಯರು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ