ಧರ್ಮಾಚರಣೆ ೧೧

     ಧರ್ಮಾಚರಣೆ-----೧೧

ದದ್ಯಾತ್ಪೂರ್ವಮುಖೋ ದಾನಂ ಗೃಹ್ಣೀಯಾದುತ್ತರಾಮುಖಃ | ಆಯುರ್ವಿವರ್ಧತೇ ದಾತುಃ ಗೃಹೀತುಃ ಕ್ಷೀಯತೇ ನ ತತ್ || ಅಗ್ನಿಪುರಾಣ

ದಾನ ನೀಡುವಾಗ ಪೂರ್ವದಿಕ್ಕಿಗೆ ತಿರುಗಿ ಅಥವಾ ಅಭಿಮುಖವಾಗಿ ನೀಡಬೇಕು. ಸ್ವೀಕರಿಸುವವನು ಉತ್ತರಾಭಿಮುಖವಾಗಿ ಇರಬೇಕು. ಇಂತಹ ನಿಯಮ ಪಾಲನೆಯು ಕೊಡುವವನ ಆಯುಸ್ಸನ್ನು ಹೆಚ್ಚಿಸುವುದು. ಅಂತೆಯೇ ಸ್ವೀಕರಿಸುವವನ ಆಯುಷ್ಯವೂ ಕ್ಷೀಣಿಸಲಾರದು.  

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩