ಧರ್ಮಶಾಸ್ತ್ರ
ಧರ್ಮಶಾಸ್ತ್ರ
ಆಮಂತ್ರಿತೋ ಜಪೇದ್ಧೋಗ್ಧ್ರೀಂ ಆಸೀನಸ್ತು ನಿಷಂಗಿಣಃ| ಶ್ರಾದ್ಧಾಂತೇ ವಾಮದೇವೀಯಂ ಶ್ರಾದ್ಧಭೋಕ್ತಾ ನ ದೋಷಭಾಕ್|| ವಾಯುಪುರಾಣ||
ಶ್ರಾದ್ಧಕ್ಕಾಗಿ ನಿಮಂತ್ರಣ ಬಂದ ಕೂಡಲೇ *ಉಪಹ್ವಯೇ ಸುದುಘಾಂ* *ಹಿಂಕೃಣ್ವತೀ* *ಆ ಬ್ರಹ್ಮನ್ ಬ್ರಾಹ್ಮಣೋ* ಮಂತ್ರವನ್ನೂ ಕುಳಿತಾಗ *ಇಂದ್ರ ದೃಹ್ಯಯಾಮ* *ವಾಶೀಮಂತ ಋಷ್ಟಿಮಂತ* *ಸ ಇಷುಹಸ್ತೈಃ* *ನಮಃ ಕಕುಭಾಯ ನಮೋ ನಿಷಂಗಿಣೇ* ಶ್ರಾದ್ಧದ ಕೊನೆಗೆ ವಿಸರ್ಜನೆ ಆದ ಮೇಲೆ *ಕಯಾನಶ್ಚಿತ್ರ* ಅಥವಾ ವಾಮದೇವೀಯ ಸಾಮವನ್ನು ಪಠಿಸಿದರೆ ಶ್ರಾದ್ಧ ಭೋಕ್ತೃವು ದೋಷಕ್ಕೆ ಒಳಗಾಗುವುದಿಲ್ಲ. ಭಗವಂತನ ಸ್ಮರಣೆಯು ಮಂತ್ರಗಳ ಪಠನೆಯು ಪರಾನ್ನದ ದೋಷವನ್ನು ದೂರ ಮಾಡುತ್ತದೆ.
ಸಂಗ್ರಹ
ಶ್ರೀನಿಧಿ ಅಭ್ಯಂಕರ್
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ