ಧರ್ಮಶಾಸ್ತ್ರ

                ಧರ್ಮಶಾಸ್ತ್ರ

ಅಕ್ಷಯ್ಯಾಸನಯೋಃ ಷಷ್ಠೀ ದ್ವಿತೀಯಾವಾಹನೇ ತಥಾ|ಅನ್ನದಾನೇ ಚತುರ್ಥೀ ಸ್ಯಾಚ್ಛೇಷಾಃ ಸಂಬುದ್ಧಯಃ ಸ್ಮೃತಾಃ|| ನಾರದೀಯ ಪುರಾಣ||

ಶ್ರಾದ್ಧದಲ್ಲಿ ಸಂಕಲ್ಪ, ಅಕ್ಷಯ್ಯ ಹಾಗೂ ಆಸನ ಕೊಡುವಾಗ ಷಷ್ಠೀ ವಿಭಕ್ತಿಯನ್ನೂ ( ಧುರಿಲೋಚನಸಂಜ್ಞಕಾನಾಂ ) ಆವಾಹನೆ ಮಾಡುವಾಗ ದ್ವಿತೀಯಾ ವಿಭಕ್ತಿಯನ್ನೂ ( ಧುರಿಸಂಜ್ಞಕಂ, ಪಿತರಂ) ಅನ್ನದಾನ ಮಾಡುವಾಗ ಚತುರ್ಥೀ ವಿಭಕ್ತಿಯನ್ನೂ ( ಪಿತೃಪಿತಾಮಹಪ್ರಪಿತಾಮಹೇಭ್ಯಃ) ಉಳಿದ ಕಡೆಗಳಲ್ಲಿ ಸಂಬೋಧನಾವಿಭಕ್ತಿಯನ್ನು ಬಳಸಬೇಕು.(ಪಿತಃ ಇದಂತೇ ಅರ್ಘ್ಯಮ್)

ಸಂಗ್ರಹ 
ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩