ಧರ್ಮಾಚರಣೆ ೧೫೪
ಧರ್ಮಾಚರಣೆ-೧೫೪
ನಿರಾಶಾಃ ಪಿತರೋ ಯಾಂತಿ ವಸ್ತ್ರನಿಷ್ಪಿಡನೇ ಕೃತೇ | ತಸ್ಮಾನ್ನ ಪಿಡಯೇದ್ವಸ್ತ್ರಮಕೃತ್ವಾ ಪಿತೃತರ್ಪಣಮ್ || ಪರಾಶರ||
ನದಿ-ಸರೋವರ-ಕೆರೆ-ಸಮುದ್ರ-ಕಾಲುವೆ-ತೀರ್ಥಗಳಲ್ಲಿ ಸ್ನಾನ ಮಾಡಿದ ನಂತರ ಉಟ್ಟ ಬಟ್ಟೆಯ ನೀರು ಹಿಂಡುವ ಮುನ್ನ ಗತಿಸಿದ ಪಿತೃಗಳಿಗೆ ತರ್ಪಣ ನೀಡಬೇಕು. ಹಾಗೆ ಕೊಡದೇ ಹೋದರೆ ನಮ್ಮ ಪಿತೃಗಳು ನಿರಾಶರಾಗಿ ಹೊರಟುಹೋಗುತ್ತಾರೆ. ಹಾಗಾಗಿ ಸ್ನಾನ ಮಾಡುವ ಪ್ರದೇಶ ನೋಡಿಕೊಂಡು ತರ್ಪಣಗಳನ್ನು ಅವಶ್ಯವಾಗಿ ಕೊಡಬೇಕು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ