ಧರ್ಮಾಚರಣೆ ೧೫೭

ಧರ್ಮಾಚರಣೆ-೧೫೭

ವೇದಾಭ್ಯಾಸರತಂ ಕ್ಷಾಂತಂ ಪಂಚಯಜ್ಞಕ್ರಿಯಾಪರಮ್ | ನ ಸ್ಪೃಶಂತೀಹ ಪಾಪಾನಿ ಮಹಾಪಾತಕಜಾನ್ಯಪಿ|| ಯಾಜ್ಞವಲ್ಕ್ಯ ಸ್ಮೃತಿ||

ನಿತ್ಯವೂ ವೇದಪಾರಾಯಣ-ವೇದಾಧ್ಯಾಪನ, ವೇದೊಕ್ತ ವಿಷಯಗಳ ಚಿಂತನೆ ನಡೆಸುವವರಿಗೆ,ದೇವಪೂಜೆ-ಸ್ವಾಧ್ಯಾಯ-ತರ್ಪಣ-ಅತಿಥಿ ಸತ್ಕಾರ ಮಾಡುತ್ತಾ ಪ್ರಾಣಿಪಕ್ಷಿಗಳಲ್ಲಿ ಪ್ರೀತಿ ತೋರುತ್ತಾ-ಅಪಾರ ಸಹನೆ ಮೈಗೂಡಿಸಿಕೊಂಡವರನ್ನು ಯಾವ ಪಾಪಗಳೂ ಬಾಧಿಸಲಾರವು. ವೇದ ಮರೆತು,ಪಂಚಯಜ್ಞ ತೊರೆದು, ಷಡ್ವೈರಿಗಳಿಗೆ ಶರಾಣಾದಾಗ ನಮ್ಮ ಪ್ರತಿಯೊಂದು ಕರ್ಮವೂ ಪಾಪವನ್ನೇ ಉಂಟುಮಾಡುತ್ತದೆ.ಹಾಗಾಗಿ ವೇದದ ಹಾದಿ ತುಳಿದು ಅದರಲ್ಲಿ ಹೇಳಿದ ಕರ್ಮ ಮಾಡಿ ಕ್ರೋಧಾದಿಗಳನ್ನು ದೂರವಿಟ್ಟಾಗ ಪಾಪವು ನಮ್ಮನ್ನು ತೊರೆಯುವುದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩